Friday, March 10, 2017


ತಾಯಂದಿರು ಮದಾಲಸಾಳ ಹಾಗೆ
ಮೊದಲ ಪಾಠಶಾಲೆಯಾಗಬೇಕು
  ಡಾ. ಶಿವಾನಂದ ಶಿವಾಚಾರ್ಯರು

ತುಮಕೂರು ೦೮ : “ಮದಾಲಸಾ ಹುಟ್ಟುವಿದುಷಿ ಮತ್ತು ಬ್ರಹ್ಮಜ್ಞಾನಿ. ಮದಾಲಸಾ ಋತುಧ್ವಜನನ್ನು ಮದುವೆಯಾಗುತ್ತಾಳೆ. ತನ್ನ ಮಕ್ಕಳಿಗೆ ಶಿಕ್ಷಣ ಕೊಡಿಸುವ ಜವಾಬ್ದಾರಿ ತನ್ನದು ಮಾತ್ರ. ಮಕ್ಕಳ ಪಾಠ-ಪ್ರವಚನಗಳ ವಿಷಯದಲ್ಲಿ ಋತುಧ್ವಜ ಮೂಗು ತೂರಿಸಬಾರದು” ಎಂದು ಅವಳು ಋತುಧ್ವಜನಿಂದ ಭಾಷೆ ತೆಗೆದುಕೊಳ್ಳುತ್ತಾಳೆ. ಮೊದಲ ಮಗು ಹುಟ್ಟುತ್ತಲೇ ಮದಾಲಸಾ ಸ್ವತಃ ತಾನೇ ಬೋಧಕಿಯಾಗಿ ಮಗುವಿಗೆ ಶಿಕ್ಷಣವನ್ನು ಕೊಡಲು ಪ್ರಾರಂಭಿಸುತ್ತಾಳೆ. ಮಗನನ್ನು ಆಕೆ ಬ್ರಹ್ಮಜ್ಞಾನಿಯನ್ನಾಗಿಸುತ್ತಾಳೆ. ಎರಡನೆಯ ಮಗ, ಮೂರನೆಯ ಮಗನನ್ನು ಕೂಡ ಆಕೆ ಬ್ರಹ್ಮಜ್ಞಾನಿಯನ್ನಾಗಿಸುತ್ತಾಳೆ.
ನಾಲ್ಕನೆಯ ಮಗು ಹುಟ್ಟುತ್ತದೆ. ಮಗು ಹುಟ್ಟುತ್ತಲೇ ಮದಾಲಸಾ “ಶುದ್ಧೋSಸಿ, ಬುದ್ಧೋSಸಿ” ಎಂದು ಶುರುಹಚ್ಚಿಕೊಳ್ಳುತ್ತಾಳೆ. ಋತುಧ್ವಜ ಸಹನೆ ಕಳೆದುಕೊಳ್ಳುತ್ತಾನೆ, ಅಡ್ಡಿಪಡಿಸುತ್ತಾನೆ. ಮದಾಲಸಾ ಋತುಧ್ವಜನಿಗೆ, “ನಾನು ಮೂರು ಮಕ್ಕಳನ್ನು ಬ್ರಹ್ಮಜ್ಞಾನಿಗಳನ್ನಾಗಿ ರೂಪಿಸಿದೆ. ನಾಲ್ಕನೆಯ ಮಗನ ಭವಿಷ್ಯವನ್ನು ರೂಪಿಸುವುದಕ್ಕೆ ಮೊದಲೇ ನೀನು ಅಡ್ಡಬಂದೆ” ಎಂದು ಹೇಳಿ ಹೊರಟುಹೋಗುತ್ತಾಳೆ.
ಮದಾಲಸಾಳ ಹಾಗೆ ಎಲ್ಲ ತಾಯಂದಿರು ಮಕ್ಕಳು ಹುಟ್ಟುತ್ತಲೇ ಅವರಿಗೆ ಉತ್ತಮ ರೀತಿ, ನೀತಿ, ಸಂಸ್ಕಾರ, ಸದಾಚಾರಗಳನ್ನು ಕಲಿಸಿಕೊಟ್ಟರೆ ಮಕ್ಕಳು ಜ್ಞಾನಿಗಳಾಗುತ್ತಾರೆ. ಇವತ್ತಿನ ತಾಯಂದಿರು ಮದಾಲಸಾಗಳ ಹಾಗೆ ತಮ್ಮ ಮಕ್ಕಳನ್ನು ಬ್ರಹ್ಮಜ್ಞಾನಿಗಳನ್ನಾಗಿ ಮಾಡದಿದ್ದರೂ ಪರವಾ ಇಲ್ಲ; ಆದರೆ ಅವರು ತಮ್ಮ ಮಕ್ಕಳನ್ನು ದೇಶಭಕ್ತರನ್ನಾಗಿ, ಉತ್ತಮ ನಾಗರಿಕರನ್ನಾಗಿ ರೂಪಿಸುವ ನಿಟ್ಟಿನಲ್ಲಿ ಶ್ರಮಿಸಬೇಕಾದ ಅಗತ್ಯವಿದೆ. ಈ ದೇಶದ ಪ್ರತಿಯೊಬ್ಬ ತಾಯಿ ಮದಾಲಸಾಳಂತೆ ತಾಯಿಯೇ ಮೊದಲ ಪಾಠಶಾಲೆ ಎಂಬ ಮಾತನ್ನು ನಿರೂಪಿಸಬೇಕಿದೆ” ಎಂದು ತುಮಕೂರು ಹಿರೇಮಠಾಧ್ಯಕ್ಷರಾದ
ಡಾ. ಶಿವಾನಂದ ಶಿವಾಚಾರ್ಯರು ತುಮಕೂರು-ಯಲ್ಲಾಪುರದ ಶ್ರೀ ವನಿತಾ ವಿದ್ಯಾಕೇಂದ್ರದ ೨೦೧೬-೨೦೧೭ನೇ
ಸಾಲಿನ ಶಾಲಾ ವಾರ್ಷಿಕೋತ್ಸವದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಪಾಲಕ, ಪೋಷಕರನ್ನುದ್ದೇಶಿಸಿ ಈ ಮೇಲಿನ ಮಾತುಗಳನ್ನು ಹೇಳಿದರು.
ಅವರು ಮತ್ತೆ ಮುಂದುವರಿದು, “ನಿಮ್ಮ ಮಕ್ಕಳು ಮಕ್ಕಳಾಗಿ ಬೆಳೆಯಲಿ. ಅವರು ಹಿಂದೂಗಳಾಗಿ ಬೆಳೆಯುವುದು ಬೇಡ. ಅವರು ಮುಸ್ಲೀಂರಾಗಿ ಬೆಳೆಯುವುದು ಬೇಡ. ಅವರು ಕ್ರಿಶ್ಚಿಯನ್ನರಾಗಿ ಬೆಳೆಯುವುದು ಬೇಡ. ಮತ್ತೆ ಆ, ಈ ಜಾತಿ, ಧರ್ಮಗಳ ಹಣೆಪಟ್ಟಿಯನ್ನು ಕಟ್ಟಿಕೊಂಡು ಬೆಳೆಯುವುದು ಬೇಡ. ಮಕ್ಕಳು ಮಕ್ಕಳಾಗಿ ಬೆಳೆಯುವುದಕ್ಕೆ ಅವಕಾಶಕೊಡಿ. ಮಕ್ಕಳ ತಲೆಯಲ್ಲಿ ಜಾತಿಕಸ, ಜಾತಿವಿಷ ತುಂಬಬೇಡಿ. ನಿಮ್ಮ ಮಕ್ಕಳು ವಿಶ್ವಮಾನವರಾಗಿ ಬೆಳೆಯಬೇಕು. ಅವರು ಜಾತಿ, ಮತ, ಪಂಥ, ಪಂಗಡಗಳ ವಿಷವರ್ತುಲದ ಸುಳಿಗೆ ಸಿಲುಕುವುದು ಬೇಡ” ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀ ಸಿ. ಹೆಚ್. ಮರಿದೇವರು ಮಕ್ಕಳಿಗೆ ಭಾಷಾ ಸಂಸ್ಕೃತಿಯ ಪರಿಚಯ ಮಾಡಿಕೊಟ್ಟರು.
ಇದೇ ಸಂದರ್ಭದಲ್ಲಿ ಖ್ಯಾತ ಕವಿಗಳೂ ಮತ್ತು ಸಾಹಿತಿಗಳೂ ಆದ  ಶ್ರೀ ಕವಿತಾ ಕೃಷ್ಣರವರನ್ನು ಹಾಗೂ ಹೆಬ್ಬೂರಿನ ಹಿರಿಯ ಸಾಂಸ್ಕೃತಿಕ ಚೇತನ ಶ್ರೀ ಪಾಂಡುರಂಗ ಶೆಟ್ಟಿಯವರನ್ನು ವಿದ್ಯಾಕೇಂದ್ರದ ಅಧ್ಯಕ್ಷರಾದ
ಶ್ರೀ ವಿ. ರಾಮಕೃಷ್ಣಯ್ಯನವರು ಮತ್ತು ಶಾಲಾ ಅಧ್ಯಾಪಕರುಗಳು ಸನ್ಮಾನಿಸಿ ಅಭಿನಂದಿಸಿದರು.
ಶ್ರೀ ವಿ. ರಾಮಕೃಷ್ಣಯ್ಯನವರು ಸ್ವಾಗತ ಭಾಷಣ ಮಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶ್ರೀಮತಿ ವಸುಂಧರಾ ಪ್ರಾರ್ಥನಾ ಗೀತೆಯನ್ನು ಹೇಳಿದರು. ಶ್ರೀ ಕೆ. ಟಿ. ಮೂಡ್ಲಗಿರಿಯಪ್ಪನವರು ವಂದನಾರ್ಪಣೆ ಮಾಡಿದರು.



Monday, December 28, 2015


¤Ã£ÁjUÁzÉAiÉÆÃ J¯É ªÀiÁ£ÀªÁ?

     CzÉÆAzÀÄ gÁdå. C¯ÉÆè§â gÁd¤zÀÝ. DvÀ vÀÄA§ PÀÆæj. PÉÆÃ¥À §AzÀgÉ DvÀ ZÀAqÁ®£Éà ¸Àj. DvÀ¤UÉ AiÀiÁgÀ ªÉÄïÁzÀgÀÆ PÉÆÃ¥À §AzÀgÉ »AzÉ, ªÀÄÄAzÉ £ÉÆÃqÀzÉ CªÀgÀ£ÀÄß DvÀ vÀPÀët ¸Á¬Ä¹©qÀÄwÛzÀÝ. PÀëªÀiÁºÀðªÁzÀ MAzÀÄ ¸ÀtÚ vÀ¦àUÀÆ PÀÆqÀ DvÀ d£ÀUÀ¼À£ÀÄß PÀÆægÀªÁVAiÉÄà zÀAr¸ÀÄwÛzÀÝ. DvÀ E£ÉÆßAzÀÄ, ªÀÄvÉÆÛAzÀÄ «ZÁgÀ ªÀiÁqÀÄvÀÛ¯Éà EgÀ°®è. `¥Àæ¨sÀÄvÀé' ªÀÄvÀÄÛ `C«ªÉÃPÀ' EªÉgÀqÀÆ CªÀ£À°è vÁAqÀªÀªÁrPÉÆArzÀݪÀÅ. DzÀÝjAzÀ DvÀ C¥Àæ§ÄzÀÞ£ÀAvÉ DrPÉÆArzÀÝ. DvÀ d£ÀgÀ£ÀÄß ¸Á¬Ä¸ÀĪÀ «zsÁ£À PÀÆqÀ CvÀåAvÀ PÀÆægÀ, PÀpt  ªÀÄvÀÄÛ ¨sÀAiÀiÁ£ÀPÀªÁVvÀÄÛ.

     gÁd£ÁvÀ vÀ£Àß §½ ºÀvÀÄÛ ¨sÀAiÀÄAPÀgÀ (RÆASÁgï) ¨ÉÃmÉ£Á¬ÄUÀ¼À£ÀÄß ¸ÁQPÉÆArzÀÝ. 
D £Á¬ÄUÀ¼À£ÀÄß £ÉÆÃrzÀgÉãÉà ¨sÀAiÀħgÀÄwÛvÀÄÛ. D £Á¬ÄUÀ¼ÀÄ ºÀ¹zÀ vÉÆÃ¼ÀUÀ¼ÀAwzÀݪÀÅ. vÀ¥ÀÄà ªÀiÁrzÀªÀgÀ£ÀÄß PÉÆAzÀĺÁPÀ®Ä DvÀ CªÀÅUÀ¼À£ÀÄß §¼À¸ÀÄwÛzÀÝ. gÁd¤AzÀ ªÀÄgÀtzÀAqÀ£ÉUÉ M¼ÀUÁzÀ C¥ÀgÁ¢üAiÀÄ£ÀÄß QvÀÄÛw£ÀÄߪÀ ªÀÄÆ®PÀ CvÀåAvÀ PÀÆægÀªÁV D £Á¬ÄUÀ¼ÀÄ zÀArvÀ ªÀåQÛAiÀÄ£ÀÄß ¸Á¬Ä¸ÀÄwÛzÀݪÀÅ. gÁd£ÁvÀ vÀ¦àvÀ¸ÀÜgÀ£ÀÄß ªÀÄvÀÄÛ C¥ÀgÁ¢üUÀ¼À£ÀÄß PÉÆ®è®Ä CvÀåAvÀ PÉlÖ ªÀÄvÀÄÛ «PÀÈvÀ ªÀiÁzÀjAiÀÄ£ÀÄß C£ÀĸÀj¹PÉÆArzÀÝ. 
D gÁdåzÀ d£ÀUÀ¼ÀÄ D £Á¬ÄUÀ½VAvÀ®Æ gÁd¤UÉãÉà ºÉZÀÄÑ ºÉzÀgÀÄwÛzÀÝgÀÄ.

PËæAiÀÄðªÀÄAiÀÄ ªÀÄvÀÄÛ »A¸Àæ ªÀåQÛvÀézÀ gÁd£À PÀÄjvÁzÀ
EµÉÆÖAzÀÄ ¥ÀƪÀð¦ÃpPÉ ªÀÄvÀÄÛ ¥ÀjZÀAiÀÄ ¸ÁPɤ¸ÀÄvÀÛzÉ.
     CzÉÆAzÀÄ ¸À® gÁd£À CvÀåAvÀ £ÀA©PÀ¸ÀÜ C£ÀĨsÀ« ªÀÄAwæAiÉÆ§â MAzÀÄ aPÀÌ vÀ¥Àà£ÀÄß ªÀiÁrzÀ. CzÉãÀÄ CAxÀ UÀt¤ÃAiÀÄ vÀ¥ÉàãÀ®è. gÁd ªÀÄAwæAiÀÄ£ÀÄß PÀgÉzÀÄ ªÀÄAwæUÉ vÀ¦à£À CjªÀÅ ªÀiÁrPÉÆlÄÖ 
ªÀÄAwæAiÀÄ£ÀÄß PÀë«Ä¹©qÀ§ºÀÄzÁVvÀÄÛ. ªÀÄÄAzÉAzÀÆ CAxÀ aPÀÌ¥ÀÄlÖ vÀ¥ÀÄàUÀ¼ÀÄ PÀÆqÀ dgÀÄUÀzÀ ºÁUÉ 
JZÀÑjPÉ ªÀ»¹PÉÆArgÀ®Ä ºÉý©lÄÖ ªÀÄAwæAiÀÄ£ÀÄß ©lÄÖ©qÀ§ºÀÄ¢vÀÄÛ. DzÀgÉ gÁd ºÁUÉ ªÀiÁqÀ°®è. 
DvÀ ¸Àé¨sÁªÀvÀB PÀÆæj. ªÀÄAwæ ªÀiÁrzÀ aPÀÌ vÀ¦àUÉ 
gÁd£ÁvÀ ªÀÄAwæUÉ ªÀÄgÀtzÀAqÀ£ÉAiÀÄvÀÛ PÀÆægÀ ²PÉëAiÀÄ£ÀÄß «¢ü¹zÀ.
CzÀÄ PÀÆqÀ ¨sÀAiÀÄAPÀgÀ £Á¬ÄUÀ½AzÀ PÀaÑ wAzÀÄ ¸Á¬Ä¸ÀĪÀAxÀ WÉÆÃgÀ ²PÉë!!
     gÁd£À zÀAqÁzÉñÀªÀ£ÀÄß PÉý ªÀÄAwæ vÀvÀÛj¹ºÉÆÃzÀ. ªÀÄAwæUÉ ¢PÉÌà vÉÆÃZÀzÀAvÁ¬ÄvÀÄ.
K£ÀÄ ªÀiÁqÀĪÀÅzÀÄ? PÀëªÉÄ, zÀAiÉÄ, zÁQëtå EvÁå¢ ¥ÀzÀUÀ¼ÀÄ gÁd£À ¤WÀAn£À°è E®èªÉà E®è.  gÁd£ÁvÀ PÀëªÉÄ PÉýzÀgÉ ``CAiÉÆåà ¥Á¥À, ºÉÆÃUÀ° ©qÀÄ'' JAzÀÄ PÀë«Ä¹©qÀĪÀ VgÁQAiÀÄ®è. gÁd MªÉÄä ²PÉëAiÀÄ£ÀÄß WÉÆÃ¶¹zÀgÁ¬ÄvÀÄ. CzÀÄ PÀqÁØAiÀĪÉAzÉà CxÀð. C°è £ÀAiÀÄ, C£ÀÄ£ÀAiÀÄ, ªÀÄ£À«, ¥ÁæxÀð£É, ²¥sÁgÀ¸ÀÄì..... EvÁå¢UÀ½UÉ ¸ÀܼÀªÉà E®è.
     ªÀÄAwæAiÀÄ£ÀÄß £Á¬ÄUÀ¼ÉzÀÄj£À°è vÀ½î ¸Á«£À ¸ÀÄ¥ÀÄ¢ðUÉ M¦à¸ÀĪÀ ªÀÄÄ£Àß DvÀ£À£ÀÄß gÁdzÀ¨ÁðjUÉ PÀgÉzÀÄvÀgÀÄvÁÛgÉ. gÁdåzÀ ¤Ãw¸ÀA»vÉ ªÀÄvÀÄÛ «¢ü-¤AiÀĪÀÄUÀ¼À ¥ÀæPÁgÀ C¥ÀgÁ¢ü CxÀªÁ vÀ¦àvÀ¸ÀÜ£À£ÀÄß ²PÉëUÉ UÀÄj¥Àr¸ÀĪÀ ªÉÆzÀ®Ä DvÀ£À PÉÆ£ÉAiÀÄ EZÉÒ K£ÉAzÀÄ PÉý©lÄÖ, zÀArvÀ ªÀåQÛAiÀÄ PÉÆ£ÉAiÀÄ EZÉÒAiÀÄ£ÀÄß ¥ÀÆgÉʹ©lÄÖ DvÀ£À£ÀÄß ¸Á¬Ä¸ÀĪÀ ¥Àj¥ÁoÀ«vÀÄÛ. CzÉà jÃw, gÁd£À zÀ¨Áðgï£À°è GavÁ¸À£ÀUÀ¼À°è «gÁdªÀiÁ£ÀgÁzÀ J®ègÀ JzÀÄj£À°è ªÀÄAwæUÉ DvÀ£À CAwªÀÄ EZÉÒ CxÀªÁ PÉÆ£ÉAiÀÄ D¸É K£ÉAzÀÄ PÉüÀ¯Á¬ÄvÀÄ.
     DUÀ ªÀÄAwæAiÀiÁvÀ gÁd¤UÉ PÉʪÀÄÄVzÀÄ, ``ªÀĺÁgÁeï, £Á£ÀÄ vÀªÀÄä G¥ÀÄàAqÀÄ ¨É¼É¢zÉÝãÉ. vÁªÀÅ £À£ÀUÉ §zÀÄPÀÄ PÉÆnÖ¢ÝÃj, ¨Á¼ÀÄ PÉÆnÖ¢ÝÃj. vÀ«ÄäAzÀ £Á£ÀÄ G¥ÀPÀÈvÀ£ÁVzÉÝãÉ'' JAzÀÄ ºÉüÀÄvÀÛ MAzÀÄ ¢ÃWÀðªÁzÀ ¤lÄÖ¹gÀ£ÀÄß ©lÄÖ ªÀÄvÉÛ ªÀÄÄAzÀĪÀjzÀÄ, ``£Á£ÀÄ ¸ÀĪÀiÁgÀÄ ºÀvÀÄÛ ªÀgÀĵÀUÀ½AzÀ ¤gÀAvÀªÁV vÀªÀÄä ¸ÉÃªÉ ªÀiÁrPÉÆAqÀÄ §A¢zÉÝãÉ. F gÁdåPÁÌV ªÀÄvÀÄÛ vÀªÀÄUÁV £Á£ÀÄ ``24X 7'' ªÀiÁzÀjAiÀİè PÉ®¸À ªÀiÁqÀÄvÀÛ §A¢zÉÝãÉ. vÁªÀÅ gÁwæ 12 UÀAmÉUÉ PÀgÉPÀ¼ÀÄ»zÀgÀÆ £Á£ÀÄ §AzÀÄ £À£ÀUÉ ªÀ»¹zÀ gÁdPÁAiÀÄðªÀ£ÀÄß ªÀiÁrPÉÆnÖzÉÝãÉ. vÁªÀÅ ¨ÉgÀ½£À°è vÉÆÃj¹ ºÉýzÀÝ£ÀÄß £Á£ÀÄ vÀ¯ÉAiÀÄ ªÉÄÃ¯É ºÉÆvÀÄÛ ªÀiÁrzÉÝãÉ. £Á£ÀÄ vÀªÀÄä DeÁÕzsÁj ªÀÄvÀÄÛ CvÀåAvÀ £ÀA©PÀ¸ÀÜ ªÀÄAwæ.
     EzÀĪÀgÉV£À £À£Àß ºÀvÀÄÛ ªÀgÀĵÀUÀ¼À ¸ÀÄ¢ÃWÀð ¸ÉêÁªÀ¢üAiÀİè AiÀiÁªÀvÀÆÛ PÀÆqÀ £Á£ÀÄ 
F gÁdåPÁÌUÀ° CxÀªÁ vÀªÀÄUÁUÀ° PÉlÖ ºÉ¸ÀgÀÄ §gÀĪÀ ºÁUÉ £ÀqÉzÀÄPÉÆAr®è. £Á£ÀÄ vÀªÀÄä £ÀA©PÉUÉ AiÀiÁªÀvÀÆÛ zÉÆæÃºÀ §UÉ¢®è. EzÉÆAzÉÃ£ÉÆÃ aPÀÌ vÀ¥ÀÄà £À£Àß UÀªÀÄ£ÀPÀÆÌ §gÀzÀ ºÁUÉ £À¤ßAzÀ DVºÉÆÃVzÉ. CzÀ£ÀÄß £Á£ÀÄ M¦àPÉÆ¼ÀÄîvÉÛãÉ. £À£Àß aPÀÌ vÀ¦àUÉ vÁªÀÅ £À£ÀUÉ CvÀåAvÀ zÀĨÁjAiÀiÁzÀ ªÀÄgÀtzÀAqÀ£ÉAiÀÄ ²PÉëAiÀÄ£ÀÄß «¢ü¹¢ÝÃj. vÀªÀÄä DeÁÕzsÁjAiÀiÁzÀ £Á£ÀÄ D ²PÉëAiÀÄ£ÀÄß PÀÆqÀ ¸ÀAvÉÆÃµÀ¢AzÀ C£ÀĨsÀ«¹ ¸ÁAiÀÄ®Ä ¹zÀÞ£ÁV §A¢zÉÝãÉ. DzÀgÉ £À£ÀUÉ ²PÉëAiÀÄ£ÀÄß ¤ÃqÀĪÀ ªÉÆzÀ®Ä vÁªÀÅ....'' JAzÀÄ ºÉüÀÄwÛgÀĪÀ ºÁUÉAiÉÄà gÁd£ÁvÀ ªÀÄAwæAiÀÄ ªÀiÁvÀÄUÀ¼À£ÀÄß CzsÀðzÀ°èAiÉÄà vÀÄAqÀj¹ vÀqÉzÀÄ ¤°è¸ÀÄvÀÛ,

     ``£ÀªÀÄUÉ ¤Ã£ÀÄ E£ÉÆßªÉÄä AiÉÆÃa¹ £ÉÆÃr, AiÉÆÃa¹ ²PÉë PÉÆr JAzÀÄ ºÉüÀÄwÛgÀÄ« K£ÀÄ? CzÀÄ ¸ÁzsÀåªÉà E®è. £ÁªÀÅ MªÉÄä ²PÉëAiÀÄ£ÀÄß eÁjªÀiÁrAiÀiÁzÀ ªÉÄÃ¯É CzÀ£ÀÄß ªÀÄvÉÛ ªÁ¥Á¸ÀÄ ¥ÀqÉAiÀÄĪÀ ¥ÀæªÉÄÃAiÀĪÉà E®è. CzÀÄ ºÉÃUÉ ªÀiÁvÀÄ DrzÀgÁ¬ÄvÀÄ; ªÀÄÄvÀÄÛ MqÉzÀgÁ¬ÄvÀÄ JAzÀÄ ºÉüÀÄvÁÛgÉÆÃ CzÉà jÃw, £ÁªÀÅ MªÉÄä ²PÉëAiÀÄ£ÀÄß «¢ü¹zÀgÁ¬ÄvÀÄ. CzÀ£ÀÄß ªÀÄgÀ½ ¥ÀqÉAiÀÄĪÀÅzÁUÀ° CxÀªÁ £ÁªÀÅ «¢ü¹zÀ ²PÉëAiÀÄ ¥ÀæªÀiÁtzÀ PÀÄjvÁzÀ `ªÀÄgÀÄ«ªÀıÉð' ªÀÄvÀÄÛ `¥ÀÄ£À«ðªÀıÉð' EvÁå¢ ªÀiÁqÀĪÀ ªÀiÁvÉà E®è. ¤Ã£ÀÄ ºÀvÀÄÛ ªÀgÀĵÀUÀ½AzÀ £ÀªÀÄä ¸ÉêÉAiÀÄ£ÀÄß ªÀiÁrgÀ§ºÀÄzÀÄ. ¤Ã£ÀÄ £À£Àß ªÀÄAwæªÀÄAqÀ¼ÀzÀ°èAiÉÄà CvÀåAvÀ «±Áé¸ÁºÀð ºÁUÀÆ C£ÀĨsÀ« ªÀÄAwæ PÀÆqÀ CºÀÄzÀÄ. CzÀÄ £À£ÀUÉ ZÉ£ÁßV UÉÆwÛzÉ. ¤¤ßAzÀ F gÁdåPÉÌ GvÀÛªÀÄ ¸ÉÃªÉ ¸ÀAzÁAiÀĪÁVzÉ. CzÀÄ PÀÆqÀ ¤d. DzÀgÉ ¸ÀzÀå ¤Ã£ÀÄ vÀ¥ÀÄàªÀiÁrgÀĪÀÅzÀÄ ¸ÀļÀî®èªÀ®è. CzÀPÁÌV ¤£ÀUÉ ²PÉëAiÀiÁUÀ¯ÉèÉÃPÀÄ. ¤Ã£ÀÄ CzÉãÉà C®ªÀvÀÄÛPÉÆAqÀgÀÆ £Á£ÀÄ «¢ü¹zÀ ²PÉë¬ÄAzÀ ¤Ã£ÀÄ §ZÁªÁUÀ¯ÁgÉ. ¤£Àß vÀ¦àUÉ vÀPÀÌ ±Á¹Û ªÀÄvÀÄÛ ²PÉë DUÀ¯ÉèÉÃPÀÄ. EzÀÄ £À£Àß CAwªÀÄ wêÀiÁð£À ºÁUÀÆ EzÀĪÉà £À£Àß CAwªÀÄ ¥sÀªÀiÁð£ÀÄ!!'' JAzÀÄ PÀoÉÆÃgÀªÁV ªÀiÁvÀ£ÁrzÀ£ÀÄ.
     gÁd£À ªÀiÁvÀÄUÀ¼À£ÀÄß PÉý¹PÉÆAqÀ ªÀÄAwæ, CzÀPÉÌ ¥ÀæwAiÀiÁV, ``E®è zÉÆgÉUÀ¼ÉÃ, £Á£ÀÄ ²PÉë¬ÄAzÀ §ZÁªÁUÀ®Ä §AiÀĸÀÄwÛ®è. £À£Àß ªÀiÁvÀ£ÀÄß vÁªÀÅ ¥ÀÆwð PÉý¹PÉÆ¼Àî°®è. £À£ÀߣÀÄß ²PÉë¬ÄAzÀ ªÀÄÄPÀÛ£À£ÁßV¹, £À£ÀߣÀÄß ©lÄÖ©r JAzÀÄ £Á£ÀÄ ºÉüÀÄwÛ®è. £À£ÀUÉ PÉÆlÖ ²PÉëAiÀÄ£ÀÄß PÀrªÉÄ ªÀiÁr JAzÀÄ PÀÆqÀ £Á£ÀÄ PÉüÀÄwÛ®è. ²PÉëUÉÆ¼À¥ÀqÀĪÀ ªÉÆzÀ®Ä vÀªÀÄä°è £À£ÀßzÉÆAzÀÄ PÉÆÃjPÉ EzÉ.
     vÀªÀÄUÉ UÉÆwÛgÀĪÀ ºÁUÉ, £Á£ÀÄ ¸ÀA¸ÁgÉÆA¢UÀ. £À£ÀUÉ ºÉAqÀw, ªÀÄPÀ̼ÀÄ, ªÀÈzÀÞ vÀAzÉ, vÁ¬Ä EzÁÝgÉ. £À£Àß ªÀÄgÀuÉÆÃvÀÛgÀ CªÀjUÉÆAzÀÄ ªÀåªÀ¸ÉÜ ªÀiÁqÀ¨ÉÃQzÉ. vÁªÀÅ vÀPÀëtªÉà ªÀÄgÀt²PÉëAiÀÄ£ÀÄß eÁjªÀiÁrgÀĪÀÅzÀjAzÀ £À£ÀUÉ CzÀ£Éß®è ªÀiÁqÀĪÀÅzÀPÉÌ ¸ÀªÀÄAiÀÄ ¹PÀ̰®è. £Á£ÀÄ £À£Àß ¥ÀjªÁgÀPÉÆÌAzÀÄ `ªÀåªÀ¸ÉÜ' ªÀiÁqÀzÉ ºÉÆÃzÀgÉ £À£Àß ¥ÀjªÁgÀ £À£ÀߣÀÄß AiÀiÁªÀvÀÆÛ PÀë«Ä¸ÀĪÀÅ¢®è. £À£Àß ¥ÀjªÁgÀPÉÆÌAzÀÄ ªÀåªÀ¸ÉÜ ªÀiÁqÀĪÀÅzÀPÁÌV £À£ÀUÉ ºÀvÀÄÛ ¢£ÀUÀ¼À PÁ¯ÁªÀPÁ±À ¨ÉÃPÀÄ. vÁªÀÅ £À£ÀUÉ ºÀvÀÄÛ ¢£ÀUÀ¼À PÁ¯ÁªÀPÁ±À PÉÆr. ºÀvÀÄÛ ¢£ÀUÀ¼À CªÀ¢üAiÀÄ°è £Á£ÀÄ £À£Àß ¥ÀjªÁgÀzÀ ¸ÀÄgÀPÉëUÁV MAzÀµÀÄÖ ªÀåªÀ¸ÉÜ ªÀiÁqÀÄvÉÛãÉ. DzÀÝjAzÀ ºÀvÀÄÛ ¢£ÀUÀ¼À ªÀiÁvÀæPÉÌ £À£Àß ªÀÄgÀtzÀAqÀ£ÉAiÀÄ£ÀÄß ªÀÄÄAzÀÆqÀ¨ÉÃPÉAzÀÄ vÀªÀÄä°è «£ÀAw¹PÉÆ¼ÀÄîwÛzÉÝãÉ. EµÉÆÖAzÀÄ ªÀgÀĵÀ £Á£ÀÄ vÀªÀÄä ¸ÉêɪÀiÁrzÀÄzÀPÉÌ ¥ÀæwAiÀiÁV vÁªÀÅ EµÁÖzÀgÀÆ PÀ鴃 £À£Àß ªÉÄÃ¯É ªÀiÁqÀ¯ÉèÉÃPÉAzÀÄ vÀªÀÄä°è CAUÀ¯Áa ¨ÉÃrPÉÆ¼ÀÄîvÉÛãÉ'' JAzÀÄ «£ÀªÀÄævɬÄAzÀ ¥Áæyð¹PÉÆAqÀ.
     ªÀÄAwæAiÀÄ ªÀiÁvÀÄUÀ¼À£ÀÄß PÉý¹PÉÆAqÀ gÁd CzÉÃ£ÉÆÃ zÉÆqÀØ ªÀÄ£À¸ÀÄì ªÀiÁrzÀªÀgÀ ºÁUÉ ªÀÄvÀÄÛ ªÀÄAwæAiÀÄ ªÉÄÃ¯É zÉÆqÀØ G¥ÀPÁgÀ ªÀiÁrzÀ ºÁUÉ ``DAiÀÄÄÛ, DUÀ§ºÀÄzÀÄ'' JAzÀÄ ªÀÄAwæAiÀÄ ªÀÄ£À«UÉ ¸ÀªÀÄäwAiÀÄ£ÀÄß ¤ÃqÀÄvÀÛ ``ºÀ£ÉÆßAzÀ£ÉAiÀÄ ¢£À ²PÉë UÁågÀAn'' JA§ ªÀiÁvÀ£ÀÄß ªÀÄAwæUÉ ªÀÄvÉÆÛªÉÄä eÁÕ¦¸ÀÄvÁÛ£É. ªÀÄAwæUÉ ºÀvÀÄÛ ¢£ÀUÀ¼À ªÀÄnÖUÉ ªÀÄgÀt zÀAqÀ£ÉAiÀÄ ²PÉë¬ÄAzÀ «£Á¬Äw ¹PÀÄÌvÀÛzÉ. ²PÉëAiÀÄ£ÀÄß ªÀÄÄAzÀÆqÀĪÀ ¥ÀæQæAiÉÄ ªÀÄÄVzÁzÀ ªÉÄÃ¯É gÁdzÀ¨ÁðgÀÄ «¸Àfð¸À®àqÀÄvÀÛzÉ.
     ºÁUÉ, »ÃUÉ, CzÀÄ, EzÀÄ JAzÀÄ CAzÀÄPÉÆArgÀĪÀµÀÖgÀ°èAiÉÄà ºÀvÀÄÛ ¢£ÀUÀ¼ÀÄ PÀ¼ÉzÀÄºÉÆÃUÀÄvÀÛªÉ. ºÀvÀÄÛ ¢£ÀUÀ¼À £ÀAvÀgÀ ªÀÄvÉÛ gÁdzÀ¨ÁðgÀÄ ¸ÉÃjPÉÆ¼ÀÄîvÀÛzÉ. gÁd£À eÉÆvÉAiÀÄ°è ªÀÄAwæ-ªÀiÁ£ÀågÀÄ, ¸À¨sÁ¸ÀzÀgÀÄ ªÀÄvÀÄÛ gÁdåzÀ »jAiÀÄ £ÁUÀjPÀgÉ®ègÀÆ vÀªÀÄä vÀªÀÄä `¸Àé', `¸Àé' ¸ÁÜ£ÀUÀ¼À°è «gÁdªÀiÁ£ÀgÁVzÁÝgÉ. CªÀjªÀgÉ£ÀßzÉ J®ègÀ PÀtÄÚUÀ¼À®Æè PÀzÀ£À PÀÄvÀƺÀ®ªÀ®è; `ªÀÄgÀtPÀÄvÀƺÀ®' vÀÄA©PÉÆArzÉ. PÀÆægÀ£Á¬ÄUÀ¼ÀÄ DqÀ°gÀĪÀ
ªÀÄ£ÀĵÀå¨ÉÃmÉAiÀÄ£ÀÄß £ÉÆÃqÀĪÀÅzÀPÁÌV ªÀÄvÀÄÛ D gËzÀæ ¸À¤ßªÉñÀªÀ£ÀÄß PÀtÄÚUÀ¼À°è vÀÄA©PÉÆ¼ÀÄîªÀÅzÀPÁÌV
JA¢VAvÀ®Æ 
ºÉZÀÄÑ ¸ÀASÉåAiÀİè d£ÀUÀ¼ÀÄ ¸ÉÃjPÉÆArzÁÝgÉ.
     gÁd¸À¨sÉUÉ ªÀÄgÀtzÀAqÀ£ÉUÉ M¼ÀUÁzÀ ªÀÄAwæAiÀÄ£ÀÄß PÉÊ»rzÀÄ PÀgÉvÀgÀÄvÁÛgÉ. Erà ¸À¨sÉ UÀA©üÃgÀªÁVzÉ, ªÀÄAvÀæªÀÄÄUÀÞªÁVzÉ. ¸À¨sÉAiÀÄzÀÄ ªÀiË£ÀUËjAiÀiÁVzÉ. gÁd ªÀÄAwæAiÀÄ£ÉÆßªÉÄä `D¥ÁzÀªÀĸÀÛPÀ' £ÉÆÃr©lÄÖ ¸ÉʤPÀjUÉ ªÀÄAwæAiÀÄ£ÀÄß PÀÆægÀ£Á¬ÄUÀ¼À CSÁqÀPÉÌ vÀ¼Àî®Ä ¸ÀÆa¸ÀÄvÁÛ£É. CSÁqÀzÀ°ègÀĪÀ PÁqÀÄ£Á¬ÄUÀ¼ÀÄ ºÀ¹zÀ vÉÆÃ¼ÀÄUÀ¼ÀAvÉ C§âj¹PÉÆArªÉ. CªÀÅ CSÁqÀPÉÌ vÀ½îzÀ ªÀåQÛAiÀÄ ªÉÄÃ¯É DPÀæªÀÄtªÀiÁqÀ®Ä ¹zÀÞªÁV ¤AvÀÄPÉÆArªÉ. gÁd£À DzÉñÀªÁUÀÄvÀÛ¯Éà gÁd¸ÉʤPÀgÀÄ ªÀÄAwæAiÀÄ£ÀÄß PÀÆægÀ£Á¬ÄUÀ¼À CSÁqÀzÉÆ¼ÀUÉ vÀ½î©qÀÄvÁÛgÉ.
     d£ÀgÉ®ègÀÆ E£ÉßãÀÄ ªÀÄAwæAiÀÄ PÀxÉ ªÀÄÄVzÉà ºÉÆÃ¬ÄvÉAzÀÄ ©lÖPÀtÄÚUÀ¼À£ÀÄß ©lÖ ºÁUÉAiÉÄà £ÉÆÃrPÉÆArgÀÄvÁÛgÉ. CµÀÖgÀ°è C°è ¸ÉÃjzÀ ¸ÀªÀĸÀÛgÀ PÀtÄÚUÀ¼ÀÄ MAzÀÄ D±ÀÑAiÀÄðPÀgÀ WÀl£ÉUÉ ¸ÁQëAiÀiÁUÀÄvÀÛªÉ. CSÁqÀzÀ°è £ÀqÉAiÀÄÄwÛgÀĪÀ WÀl£ÉAiÀÄ£ÀÄß £ÉÆÃr©lÄÖ gÁd£À£ÀÄß ªÉÆzÀ®Ä ªÀiÁrPÉÆAqÀÄ J®ègÀÆ vÀ©â¨ÁâUÀÄvÁÛgÉ. J®ègÀ ºÀħÄâUÀ¼ÀÄ D±ÀÑAiÀÄð¢AzÀ ºÀuÉAiÀÄ£ÉßÃj PÀĽvÀÄPÉÆ¼ÀÄîvÀÛªÉ. ``K¤zÀÄ? »ÃUÀÆ GAmÉ?'' JAzÀÄ J®ègÀÆ ¨ÉPÀ̸À¨ÉgÀUÁUÀÄvÁÛgÉ.
     E£ÉßãÀÄ PÀÆægÀ£ÁAiÀÄUÀ¼ÀÄ ªÀÄAwæAiÀÄ£ÀÄß PÀaÑ wAzÀÄ, QvÀÄÛ wAzÀÄ ªÀÄÄV¹AiÉÄà ©qÀÄvÀÛªÉ JAzÀÄ CAzÀÄPÉÆArzÀÝ J®ègÀ ªÀÄÄAzÉ £ÀA§®¸ÁzsÀåªÁzÀ MAzÀÄ §ºÀÄzÉÆqÀØ D±ÀÑAiÀÄð PÁt¹PÉÆArvÀÄ. 
C°è ¸ÉÃjzÀªÀgÉ®ègÀ ¯ÉPÁÌZÁgÀUÀ½UÉ `mÁAUÀÄ' PÉÆlÖ ºÁUÉ CSÁqÀzÀ°è ©nÖzÀÝ D ¨sÀAiÀiÁ£ÀPÀ PÀÆægÀ£Á¬ÄUÀ¼ÀÄ ªÀÄAwæAiÀÄ ¸ÀÄvÀÛªÀÄÄvÀÛ ¨Á® C¯Áèr¸ÀÄvÀÛ ¤AvÀÄPÉÆArªÉ. ªÀÄAwæAiÀÄ£ÀÄß PÀaÑ PÀaÑ ¸Á¬Ä¸À¨ÉÃQzÀÝ £Á¬ÄUÀ¼ÀÄ ªÀÄAwæAiÀÄ ¸ÀÄvÀÛªÀÄÄvÀÛ «£ÀªÀÄæªÁV ¤AvÀÄPÉÆArªÉ. ªÀÄAwæ PÀÆqÀ AiÀiÁªÀÅzÉà vÉgÀ£ÁzÀ ¨sÀAiÀÄ, DvÀAPÀ«®èzÉ CªÀÅUÀ¼À ªÀÄzsÀåzÀ°è ªÀÄÄUÀļÀßUÀÄvÀÛ ¤AvÀÄPÉÆArzÁÝ£É. ªÀÄAwæAiÀiÁvÀ 
¨Á® ªÀÄÄzÀÄr¹PÉÆAqÀÄ vÀ£Àß CPÀÌ¥ÀPÀÌ §AzÀÄ ¤AvÀÄPÉÆAqÀ PÀÆægÀ£Á¬ÄUÀ¼À ªÉÄÊ ¸ÀªÀgÀÄwÛzÁÝ£É. 
CzÀPÉÌ ¥ÀæwAiÀiÁV PÀÆægÀ£Á¬ÄUÀ¼ÀÄ PÀÆqÀ ¦æÃw¬ÄAzÀ ªÀÄAwæAiÀÄ ªÉÄÊUÉ vÀªÀÄä ªÉÄÊ vÁV¸ÀÄwÛªÉ. PËæAiÀÄð¢AzÀ vÁAqÀªÀªÁqÀ¨ÉÃQzÀÝ £Á¬ÄUÀ¼ÀÄ ±ÁAvÀªÀiÁ£À¸ÀªÁV ¤AvÀÄPÉÆArªÉ.

F zÀȱÀåªÀ£ÀÄß £ÉÆÃr gÁd£À£ÀÄß ªÉÆzÀ®Ä ªÀiÁrPÉÆAqÀÄ J®ègÀ PÀtÄÚ, ¨Á¬ÄUÀ¼ÀÄ vÉgÉzÀÄPÉÆArzÀݪÀÅ.  d£ÀUÀ¼É®ègÀ ¤jÃPÉë ºÀĹAiÀiÁVvÀÄÛ. CzÀgÀ eÉÆvÉ eÉÆvÉAiÀİè gÁd£À ªÀÄÄR ªÀĹAiÀiÁVvÀÄÛ. D±ÀÑAiÀÄðZÀQvÀ£ÁzÀ gÁd, ``K¤zÀÄ? EzÀÄ ¤dªÉÃ? K£ÁUÀÄwÛzÉ E°è? E¯ÁèUÀÄwÛgÀĪÀÅzÉ®èªÀÇ ¤dªÉÃ? 
F PÀÆægÀ£Á¬ÄUÀ¼ÀzÉÃPÉ »ÃUÉ ¸ÁzsÀĪÁV ªÀwð¹PÉÆArªÉ? £Á¬ÄUÀ¼ÉÃPÉ ªÀÄAwæAiÀÄ ªÉÄÃ¯É JgÀUÀÄwÛ®è?D±ÀÑAiÀÄð, D±ÀÑAiÀÄð. ¤dPÀÆÌ D±ÀÑAiÀÄð!! EzÀÄ £À£À¸ÉÆÃ, PÀ£À¸ÉÆÃ?'' JAzÀÄ eÉÆÃgÁV PÀÆVPÉÆ¼ÀÄîvÁÛ£É. 

     gÁd£À vÀ®èt, vÀ¼ÀªÀļÀUÀ¼À£ÀÄß UÀªÀĤ¹zÀ ²PÉëUÉÆ¼ÀUÁzÀ ªÀÄAwæ £Á¬ÄUÀ¼À ªÀÄzsÀåzÀ°èAiÉÄà ¤AvÀÄPÉÆAqÀÄ JvÀÛgÀzÀ zsÀé¤AiÀÄ°è ºÉüÀÄvÁÛ£É,
     ``ªÀĺÁgÁdgÉÃ, EzÀÄ PÀ£À¸À®è. EzÀÄ £À£À¸ÀÄ. EzÀÄ ªÁ¸ÀÛªÀ. F £Á¬ÄUÀ¼ÀÄ £À£ÀߣÀÄß PÀZÀÄÑwÛ®è. 
EªÀÅ £À£ÀߣÀÄß PÀaÑ w£ÀÄßwÛ®è. £Á¬ÄUÀ½ªÀÅ ¦æÃw¬ÄAzÀ £À£Àß ¸ÀÄvÀÛªÀÄÄvÀÛ ¨Á®ªÀ£À߯Áèr¸ÀÄvÀÛ ¤AvÀÄPÉÆArªÉ. CzÀµÉÆÖAzÀÄ ¨sÀAiÀÄAPÀgÀªÁzÀ PÀÆægÀ£Á¬ÄUÀ¼ÀÄ CzÀÄ KPÉ »ÃUÉ ¸ÁzsÀĪÁV ªÀwð¹PÉÆArªÉ JAzÀÄ vÀªÀÄUÉ 
D±ÀÑAiÀÄðªÁUÀÄwÛzÉAiÀÄ®èªÉÃ? CzÀPÉÌ PÁgÀt«zÉ. CzÀ£ÀÄß vÁªÀÅ PÉý¹PÉÆ¼Àî¨ÉÃPÀÄ.

     vÁªÀÅ £À£ÀUÉ ªÀÄgÀtzÀAqÀ£ÉAiÀÄ£ÀÄß «¢ü¹zÁUÀ £Á£ÀÄ vÀ«ÄäAzÀ ºÀvÀÄÛ ¢£ÀUÀ¼À PÁ¯ÁªÀPÁ±ÀªÀ£ÀÄß ¥ÀqÉzÀÄPÉÆArzÉÝ£À®èªÉÃ? vÀ«ÄäAzÀ ºÀvÀÄÛ ¢£ÀUÀ¼À PÁ¯ÁªÀPÁ±ÀªÀ£ÀÄß ¥ÀqÉzÀÄPÉÆAqÀ £Á£ÀÄ D ºÀvÀÄÛ ¢£ÀUÀ¼À PÁ® MAzÀÄ ¤«ÄµÀ PÀÆqÀ ºÁUÉ, »ÃUÉ ªÀå¬Ä¸ÀzÉ ºÀUÀ®Ä-gÁwæ F £Á¬ÄUÀ¼À ¸ÉêÉ, ±ÀıÀÆæ¸ÉUÀ¼À°è £À£ÀߣÀÄß £Á£ÀÄ ¸ÀA¥ÀÆtðªÁV vÉÆqÀV¹PÉÆAqÉ. EªÀÅUÀ½UÉ ¥Àæw¤vÀå ºÀvÀÄÛ ¢£ÀUÀ¼À PÁ® £Á£Éà RÄzÁÝV PÁ®-PÁ®PÉÌ Hl«mÉÖ. EªÀÅUÀ½UÉ ¸ÀªÀÄAiÀÄPÉÌ ¸ÀjAiÀiÁV PÀÄrAiÀÄ®Ä ¤ÃgÀÄ PÉÆmÉÖ. 
F £Á¬ÄUÀ¼À£ÀÄß ªÀÄÄzÀÄݪÀiÁrzÉ. EªÀÅ £À£Àß §½ §AzÀĤAvÁUÀ £Á£ÀÄ ¦æÃw¬ÄAzÀ £Á¬ÄUÀ¼À ªÉÄÊ£ÉêÀj¹zÉ. ªÁvÀì®å¢AzÀ £Á¬ÄUÀ¼À ªÉÄÊzÀqÀ«zÉ. EªÀÅUÀ¼À ªÉÄÃ¯É ¥Àæw¤«ÄµÀ, ¥ÀæwPÀëtªÀÇ `ªÁvÀì®åªÀȶÖ' ªÀiÁrzÉ. ºÀvÀÄÛ 
¢£ÀUÀ¼À PÁ® ¤gÀAvÀgÀªÁV ¦æÃw ªÀÄvÀÄÛ ±ÀæzÉÞ¬ÄAzÀ F ªÀÄÆPÀ¥ÁætÂUÀ¼À ¸ÉÃªÉ ªÀiÁrzÉ. F £Á¬ÄUÀ½UÉ £À£Àß°è «±Áé¸À ¨É¼É¬ÄvÀÄ. EzÀÄ PÁgÀtªÁV EªÀvÀÄÛ F £Á¬ÄUÀ¼ÀÄ £À£ÀߣÀÄß PÀZÀÑzÉ ªÀÄÄlÖzÉ £À£Àß°è «zsÉÃAiÀÄvɬÄAzÀ ªÀwð¹PÉÆArªÉ.

     £Á£ÀÄ PÉêÀ® ºÀvÉÛà ºÀvÀÄÛ ¢£ÀUÀ¼À PÁ® ªÀiÁrzÀ ¸ÉêÉ, ±ÀıÀÆæ¸ÉAiÀÄ£ÀÄß eÁÕ¥ÀPÀzÀ°èlÄÖPÉÆAqÀÄ ¨sÀAiÀÄAPÀgÀªÁzÀ F PÀÆægÀ£Á¬ÄUÀ¼ÀÄ EªÀvÀÄÛ £À£ÀߣÀÄß `¸Àà±Àð' PÀÆqÀ ªÀiÁqÀzÉ £À£Àß ªÀÄÄAzÉ ¦æÃw, «zsÉÃAiÀÄvɬÄAzÀ ªÀÄvÀÄÛ PÀÈvÀdÕvɬÄAzÀ ¨Á® C¯Áèr¸ÀÄvÀÛ ¤AvÀÄPÉÆArªÉ. CzÀ£ÀÄß RÄzÁÝV vÁªÉà vÀªÀÄä ¸ÀéAvÀ PÀtÄÚUÀ½AzÀ £ÉÆÃqÀÄwÛ¢ÝÃj. £Á£ÀÄ ªÀiÁrzÀ ºÀvÉÛà ºÀvÀÄÛ ¢£ÀUÀ¼À ¸ÉêɬÄAzÀ ¸ÀAvÀĵÀÖªÁzÀ F PÀÆægÁwPÀÆægÀ PÁqÀÄ£Á¬ÄUÀ¼Éà £Á£ÀÄ ªÀiÁrzÀ ¸ÉêÉAiÀÄ£ÀÄß ¸Àäj¹PÉÆAqÀÄ £À£ÀߣÀÄß PÀaÑw£ÀßzÉ WÁ¹UÉÆ½¸ÀzÉ £À£ÀUÉãÀ£ÀÆß ªÀiÁqÀzÉ ¸ÀĪÀÄ䤪É.
     E£ÀÄß £Á£ÀÄ ¸Àj¸ÀĪÀiÁgÀÄ ºÀvÀÄÛ ªÀgÀĵÀUÀ½AzÀ CvÀåAvÀ ¤µÉ׬ÄAzÀ ªÀÄvÀÄÛ ±ÀæzÉÞ¬ÄAzÀ 
vÀªÀÄä ¸ÉêÉAiÀÄ£ÀÄß ªÀiÁrPÉÆAqÀÄ §A¢zÉÝãÉ. CªÀwÛ¤AzÀ EªÀwÛ£ÀªÀgÉUÉ AiÀiÁªÀvÀÆÛ £À£Àß ¸Áé«Ä¨sÀQÛAiÀiÁUÀ°, 
¸Áé«Ä¤µÉ×AiÀiÁUÀ° «ZÀ°vÀªÁV®è. CzÀÄ vÀªÀÄUÀÆ ¸ÀºÀ UÉÆwÛzÉ. DzÀgÉ £Á£ÀÄ ªÀiÁrzÀ MAzÉà MAzÀÄ `PÀëªÀiÁºÀð' aPÀÌ vÀ¦àUÁV vÁªÀÅ PÀÆægÀ£Á¬ÄUÀ½AzÀ PÀaѸÁ¬Ä¸ÀĪÀAxÀ WÉÆÃgÀ ²PÉëAiÀÄ£ÀÄß £À£ÀUÉ ¤Ãr¢ÝÃj JAzÀgÉ CzÉãÀÄ ºÉüÀĪÀÅzÀÄ? ºÀvÀÄÛ ¢£ÀUÀ¼À £À£Àß ¸ÉêÉUÁV F PÀÆægÀ£Á¬ÄUÀ½AzÀ £À£ÀUÉ M®«£À GqÀÄUÉÆgÉ!! E£ÀÄß £À¤ßAzÀ ¸ÀÄ¢ÃWÀð ºÀvÀÄÛ ªÀgÀĵÀUÀ¼À PÁ® ¸ÉêÉAiÀÄ£ÀÄß ¥ÀqÉzÀ £ÁqÀzÉÆgÉUÀ¼ÁzÀ vÀ«ÄäAzÀ ªÀÄgÀtzÀAqÀ£ÉAiÀÄAxÀ WÉÆÃgÀ²PÉëAiÀÄ PÀgÁ¼À PÁtÂPÉ!!

£À£ÀUÉ ¤dPÀÆÌ vÀÄA§ «avÀæªÉ¤¸ÀÄwÛzÉ. §jà «avÀæ ªÀiÁvÀæªÀ®è, C¸ÀºÀå PÀÆqÀ C¤¸ÀÄwÛzÉ. 
F PÀÆægÀ£Á¬ÄUÀ¼À°ègÀĪÀ PÀÈvÀdÕvÁ ¨sÁªÀªÁUÀ° CxÀªÁ ¸ÉêÁ¸ÀägÀuÉAiÀiÁUÀ° ªÀĺÁgÁeï ¥ÀzÀzÀ°èzÀÄÝ 
£ÁqÀ£Áß½PÉÆArgÀĪÀ vÀªÀÄä°è®èªÉAzÀÄ £À£ÀUÉ ªÀåxÉAiÀiÁUÀÄwÛzÉ. vÀªÀÄVAvÀ®Æ PÁr£À F PÀÆægÀ£Á¬ÄUÀ¼Éà
¸Á«gÀ ¥Á®Ä ªÉÄÃ®Ä C®èªÉÃ? ºÁUÉ vÀªÀÄUÉ C¤¸ÀĪÀÅ¢®èªÉÃ? vÀªÀÄVAvÀ®Æ PÁqÀÄ¥ÁætÂUÀ¼Éà ªÁ¹ 
JAzÀÄ £Á£ÀÄ C£ÀÄߪÀÅ¢®è. ºÁUÉAzÀÄ F d£ÀUÀ¼ÀÄ CAzÀÄPÉÆ¼ÀÄîvÁÛgÉ!!'' JAzÀÄ.

     ªÀÄAwæAiÀÄ ªÀiÁvÀÄUÀ¼À£ÀÄß PÉý¹PÉÆ¼ÀÄîwÛgÀĪÀ ºÁUÉAiÉÄà gÁd£À ªÀÄÄR PÀ¦àlÄÖºÉÆÃ¬ÄvÀÄ. gÁd¤UÉ vÀ£Àß CUÁzsÀ vÀ¦à£À CjªÁ¬ÄvÀÄ. DvÀ£À°è `¥Á¥À¨ÉÆÃzsÀ' ¥ÀæeÉÆÕÃzÀAiÀĪÁ¬ÄvÀÄ. 
gÁd CªÀ£ÀvÀªÀÄÄTAiÀiÁzÀ. gÁd¤UÉ vÁ£ÀÄ D dAVèà (PÁqÀÄ) £Á¬ÄUÀ½VAvÀ QüÁzÉ£À®è? CªÀÅUÀ½VAvÀ ºÉÃAiÀĪÁV ªÀwð¹zÉ£À®è? JAzÀÄ £ÁaPÉAiÀiÁ¬ÄvÀÄ. ``£À£Àß d£À ªÀÄvÀÄÛ ¥ÀæeÉUÀ¼À «µÀAiÀÄzÀ°è £À£Àß PËæAiÀÄðªÀzÀÄ CwAiÀiÁ¬ÄvÀÄ'' JA§ CjªÀÅ gÁd¤UÁ¬ÄvÀÄ. ¥Á¥À¨ÉÆÃzsÀ¢AzÀ £À®ÄVzÀ gÁd£ÁvÀ §»gÀAUÀzÀ°èAiÉÄà vÀ£Àß G½zÉ®è ªÀÄAwæ, ¸À¨sÁ¸ÀzÀgÀ JzÀÄj£À°èAiÉÄà zÀArvÀ ªÀÄAwæAiÀÄ PÀëªÉÄ PÉýzÀ, ``£À¤ßAzÀ ¤dPÀÆÌ vÀ¥ÁàVzÉ. 
¤£ÀßAxÀ C£ÀĨsÀ« ºÁUÀÆ ¤µÁתÀAvÀ ªÀÄAwæAiÀÄ «µÀAiÀÄzÀ°è £Á£ÀÄ £ÀqÉzÀÄPÉÆAqÀ jÃw ¤dPÀÆÌ ¤AzÀ¤ÃAiÀÄ. CzÀÄ UÀºÀðtÂÃAiÀÄ. E£ÉßAzÀÆ AiÀiÁgÀ «µÀAiÀÄzÀ®Æè F jÃwAiÀiÁV ²ÃWÀæPÉÆÃ¦AiÀiÁV ªÀÄvÀÄÛ PÀÆæjAiÀiÁV ªÀåªÀºÀj¸ÀĪÀÅ¢®è. ªÀÄvÉÛAzÀÆ »ÃUÉ ªÀiÁqÀĪÀÅ¢®è. £À£Àß vÀ¥Àà£ÀÄß PÀë«Ä¸ÀÄ'' JAzÀÄ.

     ªÀÄAwæ gÁd£À£ÀÄß PÀë«Ä¹zÀ. CµÀÄÖ ªÀiÁvÀæªÀ®è, PËæAiÀiÁðªÀvÁgÀ¢AzÀ ºÉÆgÀ§AzÀÄ ¸ËªÀiÁåªÀvÁgÀ vÀ¼ÉzÀ ªÀÄvÀÄÛ ¨sÁªÀ£ÁvÀäPÀªÁV ºÀzÀļÀUÉÆAqÀ gÁd£À ¸ÉêÉAiÀÄ°è ªÀÄÄAzÀĪÀjzÀÄ ªÀÄAwæAiÀiÁvÀ gÁdå ºÁUÀÆ gÁdåzÀ d£ÀUÀ¼À »vÀzÀ°è vÉÆqÀVPÉÆAqÀÄ GvÀÛªÀÄ ªÀÄAwæ JA§ SÁåwAiÀÄ£ÀÄß ¸ÀA¥Á¢¹zÀ£ÉAzÀÄ ºÉüÀĪÀ ªÀÄÆ®PÀ PÀxÉ EzÀÄ ªÀÄÄPÁÛAiÀĪÁUÀÄvÀÛzÉ.
     EzÀÄ §jà PÀxÉAiÀÄ®è. EzÉÆAzÀÄ ¥ÁoÀ. F PÀxÉAiÀÄ£ÀÄß £ÁªÀÅUÀ¼ÀÄ £ÀªÀÄä §zÀÄQUÉÆAzÀÄ ¥ÁoÀªÁV vÉUÉzÀÄPÉÆ¼Àî¨ÉÃPÀÄ. £ÀªÀÄä ¤PÀlªÀwðUÀ¼ÀÄ, £ÀªÀÄä »vÉʶUÀ¼ÀÄ, £ÀªÀÄä «ÄvÀæ-¸ÉßûvÀgÀÄ AiÀiÁªÀÅzÉÆÃ MAzÀÄ PÉlÖ WÀ½UÉAiÀİè CZÁvÀÄAiÀÄð¢AzÀ w½AiÀÄzÉ ªÀiÁrzÀ vÀ¦àUÁV CªÀgÀ£ÀÄß CvÀåAvÀ PÀoÉÆÃgÀªÁV ªÀÄvÀÄÛ »UÁΪÀÄÄUÁÎ zÀAr¸ÀĪÀAxÀ GUÀæPÀæªÀĪÀ£ÀÄß £ÁªÀÅUÀ¼ÀÄ vÉUÉzÀÄPÉÆ¼Àî¨ÁgÀzÀÄ.
     ¸ÀzÀå F ¥Àæ¸ÀAUÀzÀ°è CªÀgÀÄ vÀ¥ÀÄà ªÀiÁrzÀÝgÀÆ F »AzÉ £ÀªÀÄUÉ CªÀgÀÄ ªÀiÁrzÀ M¼ÉîAiÀÄ PÉ®¸À-PÁAiÀÄðUÀ¼À£ÀÄß eÁÕ¦¹PÉÆAqÀÄ CªÀgÀ «µÀAiÀÄzÀ°è DzÀµÀÄÖ `AiÀÄxÁ¸ÁzsÀå' ªÀÄÈzÀĪÁVAiÉÄà ªÀwð¹PÉÆArgÀ¨ÉÃPÀÄ. £ÀªÀÄäªÀgÁgÉÆÃ aPÀÌ¥ÀÄlÖ vÀ¥ÀÄàUÀ¼À£ÀÄß ªÀiÁrzÀÝgÉ RÄzÁÝV CªÀgÀ£ÀÄß £ÀªÀÄä ºÀwÛgÀPÉÌ §gÀªÀiÁrPÉÆAqÀÄ w½ºÉý CªÀgÀ£ÀÄß MAzÀĪÀiÁrPÉÆAqÀÄ ºÉÆÃUÀ¨ÉÃPÀÄ. CªÀgÀ£ÀÄß ªÀÄ£À¸ÁgÉ PÀë«Ä¸À¨ÉÃPÀÄ. MAzÀÄ vÀ¥ÀÄà £ÀÆgÀÄ M¥ÀÄàUÀ¼À£ÀÄß £ÀÄAV ¤ÃgÀÄ PÀÄrAiÀÄzÀ ºÁUÉ £ÉÆÃrPÉÆ¼Àî¨ÉÃPÀÄ. PÀë«Ä¸ÀĪÀÅzÀÄ- EzÀÄ §ºÀ¼À zÉÆqÀØ UÀÄt. PÀëªÀiÁºÀðgÀ£ÀÄß PÀë«Ä¸À¯ÉèÉÃPÀÄ. ``PÀë«Ä¸ÀĪÀÅzÉà ¨ÉÃqÀ'' JAzÁzÀgÉ CPÀëªÀÄågÀ£ÀÄß PÀë«Ä¸ÀĪÀÅzÀÄ ¨ÉÃqÀ ªÀÄvÀÄÛ C¥ÁvÀægÀ£ÀÄß PÀë«Ä¸ÀĪÀÅzÀÄ ¨ÉÃqÀ.
D zÉêÀgÀÄ ªÀÄ£ÀĵÀå¤UÉ ºÉZÀÄÑ §Ä¢Þ PÉÆnÖgÀĪÀÅzÀÄ ªÀÄvÀÄÛ §Ä¢ÞfëAiÀÄ£ÁßV ªÀiÁrgÀĪÀÅzÀÄ KPÉ, KvÀPÉÌ UÉÆvÁÛ? ``¤ÃªÀÅ ¤ªÀÄä£ÀÄß ¥ÁætÂUÀ½AvÀ ªÉÄÃ®Ä JA§ÄªÀÅzÀ£ÀÄß ¸Á©ÃvÀÄ¥Àr¹'' JAzÀÄ. ¨sÀUÀªÀAvÀ£ÀÄ £ÀªÀÄäUÀ½UÉ AiÀÄxÉÃZÀÒªÁV ªÀÄvÀÄÛ zsÁgÁ¼ÀªÁV ¤ÃrzÀ §Ä¢ÞAiÀÄ£ÀÄß, §Ä¢Þ±ÀQÛAiÀÄ£ÀÄß ¸ÀzÀÄ¥ÀAiÉÆÃUÀ¥Àr¹PÉÆ¼ÀîzÉ CzÀ£ÀÄß zÀÄgÀÄ¥ÀAiÉÆÃUÀ¥Àr¹PÉÆAqÀÄ ``£ÀªÀÄVAvÀ ¥ÁætÂUÀ¼Éà ªÉÄîÄ'' JA§AvÉ DrPÉÆArzÀÝgÉ, ¥Á¥À D zÉêÀgÉãÀÄ ªÀiÁqÀ¨ÉÃPÀÄ? FUÁUÀ¯Éà DvÀ¤UÉ £À«ÄäAzÁV ¸ÁPÁVºÉÆÃVzÉ. CzÀPÁÌVAiÉÄà DvÀ aAvÁPÁæAvÀ£ÁV MAzÀÄ PÀqÉ UÀ®èzÀ ªÉÄÃ¯É PÉÊ EQÌ PÀĽvÀÄPÉÆAqÀÄ ºÀuÉ ZÀaÑPÉÆ¼ÀÄîvÀÛ PÀĽvÀÄPÉÆArzÁÝ£É. £ÀªÀÄä D zÉêÀgÀÄ ¤²ÑAvÀ£ÁVgÀ¨ÉÃPÉAzÀgÉ £ÁªÀÅ-¤ÃªÀÅUÀ¼ÀÄ 
DvÀ £ÀªÀÄUÉ ¤ÃrzÀ AiÀÄxÉÃZÀÒ §Ä¢ÞAiÀÄ£ÀÄß ¸ÀzÀÄ¥ÀAiÉÆÃUÀ¥Àr¹PÉÆArgÀ¨ÉÃPÀÄ ªÀÄvÀÄÛ ``CzÀÄ, EzÀÄ, ºÁUÉ »ÃUÉ'' JAzÀÄ AiÀÄzÁévÀzÁé DV NrPÉÆArgÀĪÀ D §Ä¢ÞAiÀÄ£ÀÄß ¸ÀªÀiÁzsÁ¤¹PÉÆArgÀ¨ÉÃPÀÄ. ºÁUÉ ªÀiÁrPÉÆArgÀĪÀÅzÀgÀ°èAiÉÄà ¤dªÁzÀ §Ä¢ÞªÀAwPÉ EzÉ JA§ÄªÀÅzÀgÀ°è JgÀqÀÄ ªÀiÁw®è.


qÁ. ²ªÁ£ÀAzÀ ²ªÁZÁAiÀÄðgÀÄ
»gÉêÀÄoÀ, vÀĪÀÄPÀÆgÀÄ


Saturday, December 26, 2015

``¨sÁgÀvÀgÀvÀß''
Cl¯ï ©ºÁj ªÁd¥ÉìÄAiÀĪÀjUÉ
91£Éà d£À䢣ÀzÀ ±ÀĨsÁ±ÀAiÀÄUÀ¼ÀÄ
                                                                  
qÁ. ²æÃ ²ªÁ£ÀAzÀ ²ªÁZÁAiÀÄðgÀÄ

¢ªÀAUÀvÀ dªÁºÀgï¯Á¯ï £ÉºÀgÀÆ F zÉñÀ PÀAqÀ CvÀåAvÀ ²æÃªÀÄAvÀ ¥ÀæzsÁ¤AiÀiÁzÀgÉ
ªÀiÁ£Àå ²æÃ Cl¯ï ©ºÁj ªÁd¥ÉìÄAiÀĪÀgÀÄ F zÉñÀ PÀAqÀ ¢üêÀÄAvÀ ¥ÀæzsÁ¤.
¢ªÀAUÀvÀ ¥ÀæzsÁ¤ £ÉºÀgÀÆ ¥ÀArvÀgÀÄ. ªÀiÁf ¥ÀæzsÁ¤ ªÁd¥ÉÃ¬Ä PÀ«UÀ¼ÀÄ.
``¨sÁgÀvÀgÀvÀß'' UËgÀªÀPÉÌ ¥ÁvÀægÁzÀ DgÀÄ d£À ¥ÀæzsÁ¤UÀ¼À°è
Cl¯ï ©ºÁj ªÁd¥ÉÃ¬Ä PÀÆqÀ M§âgÀÄ.

1. ¢ªÀAUÀvÀ dªÁºÀgÀ¯Á¯ï £ÉºÀgÀÆ (1955)
2. ¢ªÀAUÀvÀ ¯Á¯ï §ºÀzÀÆÝgï ±Á¹Ûç (ªÀÄgÀuÉÆÃvÀÛgÀ 1966)
3. ¢ªÀAUÀvÀ EA¢gÁ UÁA¢üà (1971)
4. ¢ªÀAUÀvÀ ªÉÆgÁfð zÉøÁ¬Ä (1991)
5. ¢ªÀAUÀvÀ gÁfêÀ UÁA¢üà (1991gÀ°è ªÀÄgÀuÉÆÃvÀÛgÀ)
6. ªÀiÁ£Àå ²æÃ Cl¯ï ©ºÁj ªÁd¥ÉÃ¬Ä (27 ªÀiÁZïð 2015)


ªÁd¥ÉìÄAiÀĪÀgÀÄ ``¯ÉÆÃPÀ¯ÉÊeïØ'' DVgÀ°®è. CªÀgÀÄ ``£Áå±À£À¯ÉÊeïØ'' DVzÀÝgÀÄ.
ªÁd¥ÉìÄAiÀĪÀgÀÄ gÁ¶ÖçÃAiÀÄUÉÆArzÀÝgÀÄ.
CªÀgÉÆÃªÀð ¸ÀA¥ÀÆtð gÁµÀÖç¥ÀÄgÀĵÀgÀÄ. 
    
     Cl¯ï ©ºÁj ªÁd¥ÉìÄAiÀĪÀgÀÄ 25, r¸ÉA§gï 1924gÀ°è ªÀÄzsÀå¥ÀæzÉñÀzÀ UÁé°AiÀÄgï£À°è d¤¹zÀÝgÀÆ zÉñÀzÀ ««zsÀ gÁdåUÀ½AzÀ ¸ÀA¸ÀzÀgÁV DAiÉÄÌAiÀiÁV CªÀgÀÄ zÉñÀ¸ÉÃªÉ ªÀiÁrzÀgÀÄ.
CªÀgÀÄ ¸ÀA¸ÀzÀgÁV ªÀÄzsÀå¥ÀæzÉñÀ, GvÀÛgÀ¥ÀæzÉñÀ, UÀÄdgÁvï, ¢°èAiÀÄ£ÀÄß ¥Àæw¤¢ü¹zÀgÀÄ. ªÁd¥ÉìÄAiÀĪÀgÀÄ GvÀÛªÀÄ ¸ÀA¸À¢ÃAiÀÄ ¥ÀlÄ. CªÀgÀÄ ¸ÀA¸ÀwÛ£À°è ªÀiÁvÀ£ÁqÀÄwÛzÀÝgÉ AiÀiÁgÀÆ ¸ÀºÀ UÀzÀÝ®, UÀ¯ÁmÉ, vÀqÀ§qÀ ªÀiÁqÀÄwÛgÀ°®è. CªÀgÀ zsÁgÁ¥ÀæªÁºÀ vÉgÀ£ÁzÀ ªÀiÁvÀÄUÀ½UÉ ªÀiÁgÀÄºÉÆÃUÀzÀªÀgÉà E®è. CªÀgÀ ªÁUÀÔjUÉ ªÀÄ£À ¸ÉÆÃ®zÀªÀgÉà E®è. CªÀgÀÄ ¸ÀA¸ÀwÛ£À°è ªÀiÁvÀ£ÁqÀĪÀÅzÀPÉÌ ¤AvÀÄPÉÆAqÀgÉ ¸ÁPÁëvï ªÁUÉÝêÀvÉAiÉÄà ªÀiÁvÀ£ÁqÀÄwÛzÁݼÉÃ£ÉÆÃ JAzɤ¸ÀÄwÛvÀÄÛ. CªÀgÀzÀÄ C¸ÀͰvÀ ªÁUÀÔj. CªÀgÀ ªÁUÁݽUÉ ¤AvÀÄPÉÆAqÀgÉ
CzÀPÉÌ vÀvÀÛj¸ÀzÀªÀgÉà E®è. CªÀgÀ ªÀiÁw£À ªÉÆÃrUÉ ºÁUÀÆ CªÀgÀ «ZÁgÀ ªÀÄAqÀ£ÉAiÀÄ ªÉÊRjUÉ
Erà ¸ÀA¸ÀvÉÛà vÀ¯ÉzÀÆUÀÄwÛvÀÄÛ. EzÀÄ PÁgÀtªÁVAiÉÄà CªÀgÀ£ÀÄß ¨sÁgÀvÀzÀ CvÀÄåvÀÛªÀÄ ºÁUÀÆ ¸ÀªÀð±ÉæÃµÀ× ¸ÀA¸ÀzÀgÉAzÀÄ ¸À£Á䤹 UËgÀ«¸À¯ÁVzÉ.

¥Àæ¸ÀÄÛvÀ £ÁªÀÅ ºÉüÀÄwÛgÀĪÀ F WÀl£É
Cl¯ï ©ºÁj ªÁd¥ÉìÄAiÀĪÀgÀ ªÀåQÛvÀézÀ ¸ÁPÀëöåavÀæ«zÀÝAwzÉ. 
     EzÀÄ 1980-1981gÀ°è £ÀqÉzÀ WÀl£É. Cl¯ï ©ºÁj ªÁd¥ÉìÄAiÀĪÀgÀÄ CzÉÆAzÀÄ ¢£À vÀªÀÄä D¥ÀÛ¸ÀºÁAiÀÄPÀ ²ªÀPÀĪÀiÁgïgÀªÀgÉÆA¢UÉ DUÁæPÉÌ ºÉÆgÀnzÀÝgÀÄ. ªÀiÁUÀðªÀÄzsÀåzÀ°è `¥sÀgÁ' JA§ UÁæªÀÄ«zÉ. ªÁd¥ÉìÄAiÀĪÀgÀ PÁgÀÄ D UÁæªÀÄzÀ ªÀÄÆ®PÀ ºÉÆÃUÀÄwÛgÀĪÁUÀ JªÉÄäUÀ¼À »AqÉÆAzÀÄ EªÀgÀ PÁjUÉ JzÀÄgÁUÀÄvÀÛzÉ. PÁgï qÉæöʪÀgï `ºÁ£ïð' ªÀiÁrAiÉÄà ªÀiÁqÀÄvÁÛ£É. K£ÀÆ ¥ÀæAiÉÆÃd£ÀªÁUÀ°®è. JªÉÄäUÀ¼É®è gÀ¸ÉÛAiÀÄ ªÀÄzsÀåzÀ°èAiÉÄà »AqÀÄ-»AqÁV §gÀÄvÀÛ°ªÉ. qÉæöʪÀgï CzɵÉÖà `ºÁ£ïð' ªÀiÁrzÀgÀÆ JªÉÄäUÀ¼ÀÄ d¥Éà£Àß°®è. MA¢AZÀÄ PÀÆqÀ CªÀÅ gÀ¸ÉÛAiÀÄ£ÀÄß ©lÄÖ PɼÀV½AiÀİ®è ªÀÄvÀÄÛ MAzÀµÀÄÖ ªÀiÁvÀæPÀÆÌ CªÀÅ »AzÉ ¸ÀjAiÀİ®è. JªÉÄäUÀ¼ÀÄ ºÁUÉãÉÃ!! CzÀPÉÆÌøÀÌgÀªÉà CªÀÅUÀ¼À£ÀÄß ``¨ÉæPï E£ï¸ÉàPÀÖgï'' JAvÀ®Æ, ``¹àÃqï Q®ègïì'' JAvÀ®Æ PÀgÉAiÀÄÄvÁÛgÉ. D zÉêÀgÉà ¸ÀévÀB zsÀgÉV½zÀħAzÀgÉ CªÀ¤UÁVAiÀÄÆ ¸ÀºÀ CªÀÅ gÀ¸ÉÛ vÉgÀªÀÅ ªÀiÁqÀĪÀÅ¢®è.
     MAzÀµÀÄÖ ªÉÃUÀzÀ°èzÀÝ PÁgï£ÀÄß qÉæöʪÀgï CzɵÉÖà ¤AiÀÄAwæ¹zÀgÀÆ PÀÆqÀ PÁgÀÄ ¤AiÀÄAvÀæt vÀ¦à JªÉÄäUÀ½UÉ UÀÄ¢ÝAiÉÄà ©nÖvÀÄ. JªÉÄäUÀ¼À£ÀÄß UÀÄ¢ÝzÀ PÁgÀÄ `¥À°Ö' ºÉÆqÉzÀÄ zsÀgÁ±Á¬ÄAiÀiÁ¬ÄvÀÄ. ¸ÀÄzÉʪÀªÀ±Ávï PÁgï£À°èzÀÝ ªÁd¥ÉìÄAiÀĪÀjUÁUÀ° ªÀÄvÀÄÛ CªÀgÀ D¥ÀÛ¸ÀºÁAiÀÄPÀ ²ªÀPÀĪÀiÁgïgÀªÀjUÁUÀ° K£ÀÆ DVgÀ°®è. qÉæöʪÀgï PÀÆqÀ ¸ÀÄgÀQëvÀªÁVzÀÝ. DzÀgÉ JªÉÄäUÀ¼À »Ar£À°èzÀÝ JªÉÄäAiÉÆAzÀÄ ¸ÀvÀÄ󼃮ÃVvÀÄÛ.
     C¥ÀWÁvÀ ¸ÀA¨sÀ«¸ÀÄvÀÛ¯Éà ¸ÀÄvÀÛªÀÄÄvÀÛ ªÀÄvÀÄÛ CPÀÌ¥ÀPÀÌzÀ°èzÀÝ ºÀ½îAiÀÄ gÉÊvÀd£ÀUÀ¼É®è C°è dªÀiÁ¬Ä¹- ©lÖgÀÄ. ¸ÀvÀÛ JªÉÄäAiÀÄ£ÀÄß £ÉÆÃr©lÄÖ CªÀgÀ DPÉÆæÃ±À ªÀÄÄV®Ä ªÀÄÄnÖvÀÄ. d£ÀUÀ¼ÀÄ GgÀĽ©zÀÝ PÁgï£ÀvÀÛ £ÀÄUÀÎvÉÆqÀVzÀgÀÄ. CµÀÖgÀ°è CªÀgÀ JzÀÄgÀ°è PÁt¹PÉÆAqÀ ªÁd¥ÉìÄAiÀĪÀgÀÄ ªÀÄvÀÄÛ CªÀgÀ D¥ÀÛ¸ÀºÁAiÀÄPÀ ²ªÀPÀĪÀiÁgï d£ÀjUÉ ¸ÀªÀÄgÀhiÁ¬Ä¹ ºÉüÀ®Ä CzɵÉÖà ¥ÀæAiÀÄwß¹zÀgÀÆ d£ÀgÀªÀgÀÄ PÉý¹PÉÆ¼ÀÄîªÀ ¹ÜwAiÀİè EgÀ°®è. CªÀgÀ C§âgÀ, DPÉÆæÃ±À ªÀÄÄV®ÄªÀÄÄnÖvÀÄÛ. CªÀgÉ®è DPÁæªÀÄPÀUÉÆArzÀÝgÀÄ.
vÀªÀÄä ªÉÄÃ¯É £ÀÄVΧgÀÄwÛgÀĪÀ CªÀgÀ£ÀÄß ºÉzÀj¸À¯ÉAzÀÄ ªÁd¥ÉìÄAiÀĪÀgÀ D¥ÀÛ¸ÀºÁAiÀÄPÀ ²ªÀPÀĪÀiÁgïgÀªÀgÀÄ vÀªÀÄä §½AiÀİèzÀÝ jªÁ®égï£ÀÄß vÉUÉzÀÄPÉÆAqÀÄ UÁ½AiÀİè MAzÀgÉqÀÄ ¨Áj UÀÄAqÀĺÁj¹zÀgÀÄ. ºÁUÉ UÁ½AiÀİè UÀÄAqÀĺÁj¸ÀĪÀÅzÀÄ CªÀjUÉ C¤ªÁAiÀÄðªÁVvÀÄÛ. UÁ½AiÀİè UÀÄAqÀĺÁj¸ÀÄvÀÛ¯Éà d£ÀUÀ¼ÀÄ ºÉzÀj »AzÉ ¸ÀjzÀgÀÄ. ¥Àj¹ÜwAiÀÄzÀÄ vÀPÀ̪ÀÄnÖUÉ ±ÁAvÀªÁ¬ÄvÀÄ.
     £ÀAvÀgÀ C°èAiÉÄà ¥ÀPÀÌzÀ°èzÀÝ ¹PÀAzÀgÁ ¥ÉÆÃ°¸ï ¸ÉÖñÀ£ï¤AzÀ ¥ÉÆÃ°¸ÀgÀÄ §AzÀgÀÄ. vÀªÀÄä D¥ÀÛ¸ÀºÁAiÀÄPÀgÉÆA¢UÉ ªÁd¥ÉìÄAiÀĪÀgÀÄ ¸ÀévÀB ¥ÉÆÃ°¸ï ¸ÉÖñÀ£ïUÉ (oÁuÉ) ºÉÆÃV WÀl£ÉAiÀÄ£Éß®è DzÀåAvÀªÁV «ªÀj¹zÀgÀÄ. oÁuÁ ¥ÉÆÃ°¸ï D¦üøÀgïUÉ «µÀAiÀĪɮè CªÀUÀvÀªÁ¬ÄvÀÄ. ¥ÉÆÃ°¸ï E£ï¸ÉàPÀÖgï ªÁd¥ÉìÄAiÀĪÀjUÉ, ``¸Àgï, vÁªÉãÀÆ aAw¸ÀĪÀ CUÀvÀå«®è. £Á£ÀÄ J®èªÀ£ÀÆß ¸Àj¥Àr¸ÀÄvÉÛãÉ. d£ÀUÀ¼À£ÀÄß ¸ÀªÀiÁzsÁ¤¸ÀÄvÉÛãÉ. vÁªÀÅ PÁ¼Àf ©r. d£ÀgÀ£ÀÄß ¸ÀªÀiÁzsÁ¤¸ÀĪÀ `¸ÁªÀĪÀiÁUÀð' ªÀÄvÀÄÛ `ªÁªÀĪÀiÁUÀð' JgÀqÀÆ £À£ÀUÉ UÉÆwÛzÉ. ¸ÁªÀĪÀiÁUÀð¢AzÀ CªÀgÀÄ ¸ÀªÀiÁzsÁ£ÀUÉÆ¼Àî¢zÀÝgÉ ¥ÉÆÃ°¸ï ¨sÁµÉ §¼À¹ CªÀjUÉ ¥ÉÆÃ°¸ï ±ÉʰAiÀİè w½ºÉüÀÄvÉÛãÉ. C¥ÀWÁvÀzÀ «µÀAiÀÄ«zÀÄ ªÀÄvÉÛ ªÀÄvÉÛ vÀªÀÄä UÀªÀÄ£ÀPÉÌ §AzÀÄ vÉÆAzÀgÉAiÀiÁUÀzÀ ºÁUÉ £ÉÆÃrPÉÆ¼ÀÄîvÉÛãÉ'' JAzÀÄ ºÉýzÀ.
oÁuÉÃzÁgï ¥ÉÆÃ°¸ï E£ï¸ÉàPÀÖgïgÀªÀgÀ ªÀiÁvÀÄUÀ¼À£ÀÄß PÉý¹PÉÆAqÀ ªÁd¥ÉìÄAiÀĪÀgÀÄ oÁuɬÄAzÀ ºÉÆgÀ§gÀĪÁUÀ ¥ÉÆÃ°¸ï C¢üPÁjUÉ, ``ºÁUÉ®è ¤ÃªÀÅ ¥ÉÆÃ°¸ï ¨sÁµÉAiÀİè CxÀªÁ ¥ÉÆÃ°¸ï ±ÉʰAiÀİè d£ÀUÀ¼À£ÀÄß ¸ÀªÀiÁzsÁ¤¸ÀĪÀÅzÀÄ ¨ÉÃqÀ. vÀ¥ÀÄà dgÀÄVgÀĪÀÅzÀÄ £À«ÄäAzÀ. £À«ÄäAzÁV CªÀjUÉ £ÀµÀÖªÁVzÉ. CªÀjUÉ vÉÆAzÀgÉAiÀiÁUÀPÀÆqÀzÀÄ. ¤ÃªÀÅ JªÉÄä ªÀiÁ°PÀ£À£ÀÄß PÀgÉzÀÄ©lÄÖ CªÀ¤UÉ ¥ÀjºÁgÀ zsÀ£ÀªÀ£ÀÄß PÉÆlÄÖPÀ¼ÀÄ»¹. E®èªÉ FUÀ¯Éà CªÀ£À£ÀÄß oÁuÉUÉ §gÀºÉý'' JAzÀÄ ºÉýzÀgÀÄ.
     ¥ÉÆÃ°¸ï C¢üPÁj, ``¸Àgï, vÀªÀÄä C¥ÉÃPÉëAiÀÄAvÉ £Á£ÀÄ CªÀ±ÀåªÁV JªÉÄä ªÀiÁ°PÀ£À£ÀÄß PÀgɬĹ©lÄÖ ¥ÀjºÁgÀzsÀ£ÀªÀ£ÀÄß PÉÆqÀÄvÉÛãÉ. vÁªÀÅ ¤²ÑAvÀgÁV ªÀÄvÀÄÛ ¤gÁ¼ÀªÁV vÀªÀÄä ªÀÄÄA¢£À PÁAiÀÄðPÀæªÀÄPÉÌ ºÉÆgÀqÀ§ºÀÄzÀÄ. vÀªÀÄä DzÉñÀªÀ£ÀÄß £Á£ÀÄ CªÀ±ÀåªÁV ¥Àj¥Á°¸ÀÄvÉÛãÉ'' JAzÀÄ ªÁd¥ÉìÄAiÀĪÀjUÉ ªÀiÁvÀÄPÉÆmÁÖzÀ ªÉÄÃ¯É ªÁd¥ÉìÄAiÀĪÀgÀÄ oÁuɬÄAzÀ ºÉÆgÀ§AzÀÄ vÀªÀÄä ¸ÀºÁAiÀÄPÀgÉÆA¢UÉ DUÁæzÀvÀÛ ¥ÀæAiÀiÁt ¨É¼É¹zÀgÀÄ.
     F WÀl£É £ÀqÉzÀÄ ºÀ®ªÀÅ ¢£ÀUÀ¼Éà PÀ¼ÉzÀÄºÉÆÃzÀªÀÅ. ¥ÉÆÃ°¸ï C¢üPÁj JªÉÄä ªÀiÁ°PÀ£À£ÀÄß PÀgÉzÀÄ ¥ÀjºÁgÀ PÉÆnÖzÁÝ£ÉÆÃ E®èªÉÇà JA§ AiÉÆÃZÀ£É ªÁd¥ÉìÄAiÀĪÀgÀ£ÀÄß PÁqÀÄvÀÛ¯Éà EvÀÄÛ.
CªÀgÀÄ ªÀÄvÉÛ ªÀÄvÉÛ CzÉà «µÀAiÀĪÀ£ÀÄß eÁÕ¦¹PÉÆ¼ÀÄîwÛzÀÝgÀÄ. ¸ÀĪÀiÁgÀÄ ¢£ÀUÀ¼ÀªÀgÉUÉ ªÁd¥ÉìÄAiÀĪÀgÀ£ÀÄß
D AiÉÆÃZÀ£É ¸ÀvÁ¬Ä¹- PÉÆArvÀÄÛ. ¢£ÀUÀ¼ÀÄ PÀ¼ÉzÀ ºÁUÉ®è ªÁd¥ÉìÄAiÀĪÀjUÉ WÀl£ÉAiÀÄzÀÄ ¸Àj¸ÀĪÀiÁgÁV ªÀÄgÉvÀÄºÉÆÃ¬ÄvÀÄ.
     WÀl£É £ÀqÉzÀ ¸ÀĪÀiÁgÀÄ JgÀqÀÄ ªÀgÀĵÀUÀ¼À £ÀAvÀgÀzÀ ªÀiÁvÀÄ. CzÉÆAzÀÄ ¢£À £ÉÃvÀæ»Ã£À PÀ«AiÉÆ§â ªÁd¥ÉìÄAiÀĪÀgÀ£ÀÄß CªÀgÀ zɺÀ° ¤ªÁ¸ÀzÀ°è ¨sÉÃnªÀiÁqÀÄvÁÛ£É. D PÀÄgÀÄqÀ PÀ«UÉ UÀtvÀAvÀæzÀ ¢£À zɺÀ°AiÀÄ PÉA¥ÀÄPÉÆÃmÉAiÀÄ°è £ÀqɪÀ PÀ«¸ÀªÉÄäüÀ£ÀzÀ°è vÀ£ÀßzÉÆAzÀÄ PÀªÀ£ÀªÀ£ÀÄß ¥Àæ¸ÀÄÛvÀ¥Àr¸À¨ÉÃPÉA§ §®ªÁzÀ D¸É EvÀÄÛ. DvÀ ªÁd¥ÉìÄAiÀĪÀgÀ°è vÀ£Àß ªÀÄ£ÀzÁ¼ÀzÀ D¸ÉAiÀÄ£ÀÄß ºÉýPÉÆAqÀÄ vÀ£ÀUÉ PÀ«¸ÀªÀiÁªÉñÀzÀ°è PÀªÀ£À NzÀ®Ä CªÀPÁ±À ªÀiÁrPÉÆqÀ¨ÉÃPÀÄ. CzÀPÁÌV ªÁd¥ÉìÄAiÀĪÀgÀÄ ²¥sÁgÀ¸ÀÄ ªÀiÁqÀ¨ÉÃPÀÄ JAzÀÄ «£ÀAw¹PÉÆAqÀ.
     ªÁd¥ÉìÄAiÀĪÀgÀÄ D PÀÄgÀÄqÀPÀ«AiÀÄ£ÀÄß CvÀåAvÀ ¦æÃw¬ÄAzÀ vÀªÀÄä ºÀwÛgÀ PÀĽîj¹PÉÆAqÀÄ DvÀ£À AiÉÆÃUÀPÉëêÀĪÀ£Éß®è «ZÁj¹©lÄÖ DvÀ£À HgÀÄ AiÀiÁªÀÅzÀÄ? DvÀ J°èAzÀ §A¢zÁÝ£É JA§ÄzÁV EvÁå¢ J®è «µÀAiÀĪÀ£ÀÄß PÉý w½AiÀÄÄvÁÛgÉ. D PÀÄgÀÄqÀPÀ«UÉ DvÀ£À ``HgÀÄ AiÀiÁªÀÅzÀÄ?'' JAzÀÄ PÉüÀÄvÀÛ¯Éà DvÀ vÀPÀët, ``¸Á¨ïfÃ, ªÉÄÊ G¹Ã UÁAªï ¸Éà ºÀÆA, dAºÁ D¥ïQà PÁgï ¸Éà ¨sÉÊA¸ï ªÀÄgï UÀ¬Äà yÃ!!'' JAzÀÄ MAzÉà G¹j£À°è ºÉý©qÀÄvÁÛ£É. (EzÀgÀxÀð ``AiÀiÁªÀ Hj£À°è vÀªÀÄä PÁjUÉ ¹PÀÄÌ JªÉÄäAiÉÆAzÀÄ ¸ÀvÀÄ󼃮ÃVvÉÆÛà £Á£ÀÄ CzÉà Hj£ÀªÀ£ÀÄ!!'' JAzÀÄ.) DvÀ vÀ£Àß Hj£À PÀÄjvÀÄ ºÉüÀÄvÀÛ¯Éà ªÁd¥ÉìÄAiÀĪÀjUÉ D Hj£À ¸ÀàµÀÖ avÀæt PÀtÄäAzÉ §AvÀÄ. D HgÀÄ, D Hj£À°è £ÀqÉzÀ WÀl£É J®èªÀÇ ªÁd¥ÉìÄAiÀĪÀgÀ ªÀÄ£À¹ì£À°è ¥ÀÄ£ÀgÁªÀvÀð£ÀUÉÆArvÀÄ.

(M¼ÉîAiÀÄ «µÀAiÀÄUÀ¼À£ÀÄß ªÀÄvÀÄÛ £ÁªÀÅ ¨ÉÃgÉAiÀĪÀjUÉ M¼ÉîAiÀÄzÀ£ÀÄß ªÀiÁrgÀĪÀÅzÀ£ÀÄß
d£ÀUÀ¼ÀÄ ¨ÉÃUÀ£ÉÃ, §ºÀĨÉÃUÀ£Éà ªÀÄgÉvÀÄ©qÀÄvÁÛgÉ.
CzÀĪÉà PÉlÖzÀÝ£ÀÄß ªÀÄvÀÄÛ PÀ» «µÀAiÀÄUÀ¼À£ÀÄß CªÀgÀÄ C£ÀÄUÁ®zÀªÀgÉUÉ £É£À¦£À°è ElÄÖPÉÆArgÀÄvÁÛgÉ.
EzÀPÉÌ G¥ÀgÉÆÃPÀÛ D PÀÄgÀÄqÀPÀ«AiÀÄ GvÀÛgÀªÉà ¸ÁQë.
 F dUÀwÛ£À°è PÉlÖzÀÄÝ PÀÄgÀÄqÀ¤UÀÆ PÁtÄvÀÛzÉ. M¼ÉîAiÀÄzÀÄ PÀtÂÚzÀݪÀ¤UÀÆ PÁtĪÀÅ¢®è.
EzÀĪÉà dUÀwÛ£À dé®AvÀ ¸ÀvÀå!! K£ÀAwÃgÁ?)
    
JªÉÄäAiÀÄ ªÀiÁ°PÀ¤UÉ ¥ÀjºÁgÀzsÀ£À zÉÆgÀQzÉAiÉÆÃ E®èªÉÇà JA§ PÀÄjvÁzÀ aAvÉ ªÀÄvÉÆÛªÉÄä ªÁd¥ÉìÄAiÀĪÀgÀ£ÀÄß DªÀj¹PÉÆArvÀÄ. CªÀgÀ ¸ÀÆPÀëöä PÀ«ªÀÄ£À¸ÀÄì DvÀAPÀ¨ÁzsÉUÉ M¼ÀUÁ¬ÄvÀÄ.
M§â §qÀ¥Á¬Ä gÉÊvÀ¤UÉ ¥ÀjºÁgÀ zsÀ£ÀªÀ£ÀÄß PÉÆr¸ÀĪÀÅzÀPÉÌ vÀ«ÄäAzÀ DUÀ°®èªÀ®è JAzÀÄ CªÀgÀÄ ªÀĪÀÄä® ªÀÄgÀÄVzÀgÀÄ. CªÀgÀ£ÀÄß `¥Á¥À¥ÀæeÉÕ' DªÀj¹vÀÄ. ¥Á¥À¨ÉÆÃzsÀ¢AzÀ eÁUÀÈvÀgÁzÀ CªÀgÀÄ vÀPÀët ¨sÁªÀ£Á dUÀwÛ¤AzÀ ªÁ¸ÀÛ«PÀ dUÀwÛUÉ §AzÀÄ D PÀÄgÀÄqÀPÀ«UÉ ºÉüÀÄvÁÛgÉ,
     - ``CAiÀiÁå, UÀtvÀAvÀæzÀ ¢£À PÉA¥ÀÄPÉÆÃmÉAiÀÄ°è £ÀqɪÀ PÀ«UÉÆÃ¶×AiÀÄ°è ¤Ã£ÀÄ `PÀªÀ£ÀªÁZÀ£À' ªÀiÁqÀĪÀÅzÀPÉÌ £Á£ÀÄ ²¥sÁgÀ¸ÀÄì ªÀiÁqÀÄvÉÛãÉ. PÀ«UÉÆÃ¶×AiÀÄ°è ¤Ã£ÀÄ ¨sÁUÀªÀ»¸ÀĪÀAvÉ £Á£ÀÄ CPÀëgÀ±ÀB ¸ÀºÁAiÀÄ ªÀiÁqÀÄvÉÛãÉ. DzÀgÉ CzÀQÌAvÀ ªÀÄÄAZÉ ¤Ã£ÀÄ £À£ÀUÉÆAzÀÄ ¸ÀºÁAiÀÄ ªÀiÁqÀ¨ÉÃPÀÄ. CzÉãÉAzÀgÉ ¤Ã£ÀÄ FUÀ¯Éà ¤£ÀÆßjUÉ ºÉÆÃV©lÄÖ PÁgï C¥ÀWÁvÀzÀ°è JªÉÄäAiÀÄ£ÀÄß PÀ¼ÉzÀÄPÉÆAqÀ D JªÉÄäAiÀÄ ªÀiÁ°PÀ£À£ÀÄß £À£Àß §½UÉ PÀgÉzÀÄ vÀgÀ¨ÉÃPÀÄ. £Á£ÀÄ £À£Àß PÉÊAiÀiÁgÉ JªÉÄä ªÀiÁ°PÀ¤UÉ ¥ÀjºÁgÀzsÀ£ÀªÀ£ÀÄß PÉÆqÀ¨ÉÃPÀÄ. DvÀ¤UÉ ¥ÀjºÁgÀzsÀ£ÀªÀ£ÀÄß PÉÆqÀĪÀªÀgÉUÉ £À£Àß°è£À ¥Á¥À¥ÀæeÉÕAiÀÄzÀÄ £À£ÀߣÀÄß ¸ÀvÁ¬Ä¹- PÉÆArgÀÄvÀÛzÉ. WÀl£É £ÀqÉzÀÄ JgÀqÀÄ ªÀgÀĵÀUÀ¼Éà PÀ¼ÉzÀÄºÉÆÃzÀgÀÆ WÀl£ÉAiÀÄzÀÄ eÁÕ¥ÀPÀPÉÌ §gÀÄvÀÛ¯Éà £À£Éß®è ¸ÀªÀiÁzsÁ£À ºÉÆgÀlÄºÉÆÃUÀÄvÀÛzÉ. CzÀPÉÆÌøÀÌgÀ ¤Ã£ÀÄ, ªÉÆzÀ®Ä CªÀ£À£ÀÄß PÀgÉzÀÄPÉÆAqÀÄ ¨Á. DvÀ £À£Àß §½ §AzÀgÉ £Á£ÀÄ CªÀ¤UÉ PÉÆqÀ¨ÉÃPÁzÀ ¥ÀjºÁgÀzsÀ£ÀªÀ£ÀÄß PÉÆlÄÖ £À£ÀߣÀÄß £Á£ÀÄ ¸ÀªÀiÁzsÁ¤¹PÉÆ¼ÀÄîªÉ'' JAzÀÄ.
ªÁd¥ÉìÄAiÀĪÀgÀ ªÀiÁvÀÄUÀ¼À£ÀÄß PÉý PÀ«AiÀiÁvÀ UÀzÀ΢vÀ£ÁUÀÄvÁÛ£É. DvÀ£À PÀAoÀ vÀÄA© §gÀÄvÀÛzÉ. ``ªÉÄÃgÁ ¨sÁgÀvï ªÀĺÁ£ï'' CºÀÄzÉÆÃ C®èªÉÇà UÉÆwÛ®è. DzÀgÉ ``Cl¯ïf ªÀiÁvÀæ ªÀĺÁ£ï'' JA§ÄªÀÅzÀgÀ°è JgÀqÀÄ ªÀiÁw®è JAzÀÄ PÀ«AiÀÄ ªÀÄ£À¹ì£À°è D PÀëtªÉà DPÁ±ÀªÁtÂAiÀiÁUÀÄvÀÛzÉ.
PÀÄgÀÄqÀPÀ«AiÀiÁvÀ CvÀåAvÀ GvÁìºÀ¢AzÀ, ``CzÀPÉÌãÀAvÉ? vÀªÀÄä §½UÉ £Á£ÀÄ JªÉÄä ªÀiÁ°PÀ£À£ÀÄß PÀgÉzÀÄPÉÆAqÀÄ §gÀÄvÉÛãÉ'' JAzÀÄ ºÉý C°èAzÀ ºÉÆgÀlÄºÉÆÃUÀÄvÁÛ£É. DvÀ vÁ£ÀÄ ºÉýzÀ ºÁUÉ JªÉÄä ªÀiÁ°PÀ£À£ÀÄß PÀgÉzÀÄPÉÆAqÀÄ ªÁd¥ÉìÄAiÀĪÀgÀ §½ §gÀÄvÁÛ£É. ªÁd¥ÉìÄAiÀĪÀjUÉ JªÉÄä ªÀiÁ°PÀ£À£ÀÄß £ÉÆÃr©lÄÖ vÀÄA§ vÀÄA¨Á£Éà ¸ÀAvÉÆÃµÀªÁUÀÄvÀÛzÉ. ªÁd¥ÉìÄAiÀĪÀgÀÄ ¸ÀĪÀiÁgÀÄ JgÀqÀÄ ªÀgÀĵÀUÀ¼À »AzÉ £ÀqÉzÀ D PÀ»WÀl£ÉAiÀÄ£ÀÄß ªÀÄvÉÛ £É£À¦¹PÉÆAqÀÄ JªÉÄä ªÀiÁ°PÀ£À PÀëªÉÄPÉÆÃgÀÄvÀÛ DvÀ¤UÉ D PÀÆqÀ¯Éà ºÀvÀÄÛ ¸Á«gÀ gÀÆ.UÀ¼À ¥ÀjºÁgÀ zsÀ£ÀgÁ²AiÀÄ£ÀÄß PÉÆlÄÖ CªÀ£À£ÀÄß UËgÀªÀ¢AzÀ ©Ã¼ÉÆÌqÀÄvÁÛgÉ.
     JªÉÄä ªÀiÁ°PÀ£À£ÀÄß vÀªÀÄä §½UÉ PÀgÉvÀAzÀ PÀÄgÀÄqÀPÀ«UÉ PÉA¥ÀÄPÉÆÃmÉAiÀİè£À PÀ«UÉÆÃ¶×AiÀİè `PÀªÀ£ÀªÁZÀ£À' ªÀiÁqÀĪÀÅzÀPÉÌ CªÀPÁ±ÀPÉÆr¸ÀĪÀÅzÀPÁÌV ªÁd¥ÉìÄAiÀĪÀgÀÄ ¸ÀA§AzsÀ¥ÀlÖ C¢üPÁjUÀ½UÉ `¸ÁÖçAUï' DV `gÉPÀªÀÄAqï' (²¥sÁgÀ¸ÀÄ) ªÀiÁqÀÄvÁÛgÉ. JªÉÄä ªÀiÁ°PÀ¤UÉ vÁªÉà vÀªÀÄä PÉÊAiÀiÁgÉ RÄzÁÝV ¥ÀjºÁgÀzsÀ£ÀªÀ£ÀÄß PÉÆmÁÖzÀ ªÉÄÃ¯É ªÁd¥ÉìÄAiÀĪÀgÀ ªÀÄ£À¸ÀÄì ¤gÁ¼ÀªÁ¬ÄvÀÄ. CzÀĪÀgÉUÀÆ CªÀgÀ£ÀÄß CzÉÆAzÀÄ vÉgÀ£ÁzÀ `C¥ÀgÁ¢üÃ¥ÀæeÉÕ' ¸ÀvÁ¬Ä¹PÉÆArvÀÄÛ.
     MAzÀÄ JªÉÄä ¸ÀvÀÄ󼃮ÃzÀÄzÀPÉÌ CµÉÆÖAzÀÄ £ÉÆAzÀÄPÉÆAqÀÄ JgÀqÀÄ ªÀgÀĵÀUÀ¼À £ÀAvÀgÀzÀ PÁ®zÀ®Æè D WÀl£ÉAiÀÄ£ÀÄß eÁÕ¥ÀPÀzÀ°ènÖPÉÆAqÀÄ CzÀgÀ ªÀiÁ°PÀ£À£ÀÄß PÀgɬĹPÉÆAqÀÄ ¥ÀjºÁgÀzsÀ£ÀªÀ£ÀÄß PÉÆlÄÖ PÀ¼ÀÄ»¹ ªÀiÁ£À«ÃAiÀÄvÉAiÀÄ£ÀÄß ªÉÄgÉzÀ Cl¯ï ©ºÁj ªÁd¥ÉìÄAiÀĪÀgɰè? PÁgï£ÀÄß ¥sÀÄmï¥ÁxïUÉÃj¹ CªÀiÁAiÀÄPÀªÁV ªÀÄ®VPÉÆArzÀÝ ªÀåQÛAiÀÄ£ÀÄß PÁgï¤AzÀ UÀÄ¢Ý ¸Á¬Ä¸ÀĪÀ ªÀÄÆ®PÀ ¸ÀÄ¢ÝAiÀiÁV EwÛÃZÉUÉ
ºÉÊ PÉÆÃmïð¤AzÀ ``Qèãï amï'' ¥ÀqÉzÀÄPÉÆAqÀÄ §AzÀ avÀæ£Àl£É°è?
     fêÀ£ÀzÀ°è £ÀqÉzÀÄPÉÆArgÀĪÀÅzÉ®èPÀÆÌ ¸ÁQëAiÉÄà ¨ÉÃPÉAzÉä®è. PÉ®ªÀÅ PÀqÉUÀ¼À°è DvÀä¸ÁQëAiÀÄ£ÀÄß PÀÆqÀ ¥ÀjUÀt¸À¨ÉÃPÁUÀÄvÀÛzÉ. ¸ÁQëAiÀÄ PÀtÄÚUÀ½UÉ JuÉÚ, ¨ÉuÉÚ, ªÀÄtÄÚ ºÁPÀ§ºÀÄzÀÄ. DzÀgÉ DvÀä¸ÁQëAiÀÄ PÀtÂÚUÉ K£ÀÄ ºÁPÀĪÀÅzÀÄ? C§â§â CAzÀgÉ CzÀgÀ PÀtÂÚUÉ ©ÃUÀºÁQPÉÆArgÀ¨ÉÃPÀÄ CµÉÖÃ!!
     ªÁd¥ÉìÄAiÀĪÀgÀAxÀ ªÀĺÁ£ÀĨsÁªÀgÀÄ DvÀä¸ÁQëAiÀÄ ªÀiÁvÀÄUÀ½UÉ Q«PÉÆqÀÄvÁÛgÉ.
CzÀÄ PÁgÀtªÁVAiÉÄà CªÀgÀÄ ªÀÄvÀÄÛ CªÀgÀAxÀªÀgÀÄ ¨sÁgÀvÀgÀvÀߪÁUÀÄvÁÛgÉ. ¨ÉÃgÉAiÀĪÀgÀÄ zÀ§AUï 1, zÀ§AUï 2 DUÀÄvÁÛgÉ.

ªÁd¥ÉìÄAiÀĪÀgÀzÀÄ ¤dPÀÆÌ PÀ«ºÀÈzÀAiÀÄ. CªÀgÀÄ ºÀÄlÄÖPÀ«UÀ¼ÀÄ. ªÀÄvÀÛªÀgÀzÀÄ CvÀåAvÀ ªÀÄÈzÀĸÀé¨sÁªÀ.
CªÀgÀ £ÀqÉAiÀÄzÀÄ `£ÀªÀ¤ÃvÀ'. CªÀgÀ £ÀÄrAiÀÄzÀÄ `ZÁgÀÄZÀ«ðvÀ'.
ªÁd¥ÉìÄAiÀĪÀgÀÄ F zÉñÀzÀ ªÉÄÃ¯ÉÆAzÀÄ §ºÀÄzÉÆqÀØ G¥ÀPÁgÀ ªÀiÁrzÀgÀÄ.
vÀªÀÄä C¢üPÁgÁªÀ¢üAiÀİè CªÀgÀÄ F zÉñÀPÉÌ M¼ÉîAiÀÄ gÀ¸ÉÛUÀ¼À£ÀÄß PÉÆlÖgÀÄ. 
ªÁd¥ÉìÄAiÀĪÀgÀÄ ¨sÁgÀvÀzÀ `ZÀvÀĵÀàxÀ' PÀ®à£ÉAiÀÄ §jà ºÀjPÁgÀgÀÄ ªÀiÁvÀæªÀ®è;
CªÀgÀÄ «±Á® ªÀÄvÀÄÛ ¸ÀĸÀfÓvÀ ¨sÁgÀwÃAiÀÄ gÀ¸ÉÛUÀ¼À ¤ªÀiÁð¥ÀPÀgÀÄ PÀÆqÀ CºÀÄzÀÄ.
    
     ªÁd¥ÉìÄAiÀĪÀjUÉ FUÀ vÀÄA§Ä vÉÆA§vÀÄÛ. CªÀjªÀvÀÄÛ vÉÆA§vÉÆÛAzÀPÉÌ `¥ÀzÁ¥Àðt' ªÀiÁqÀÄwÛzÁÝgÉ. FUÀ CªÀgÀÄ ¸ÀQæAiÀĪÁV®è. ºÉÆgÀUÀt dUÀwÛ£À ZÀlĪÀnPÉ ªÀÄvÀÄÛ ZÀ®£ÀZÀ®£ÀUÀ½UÉ CªÀgÀÄ CeÁÕvÀªÁVzÁÝgÉ. CªÀgÀÄ ºÀÆ-ºÁ¹UÉAiÀÄ ªÉÄÃ¯É ºÀ¸ÀÄUÀƹ£À ºÁUÉ ªÀÄ®VPÉÆArzÁÝgÉ. CªÀjÃUÀ `¨ÉqïjqÀ£ï' DVzÁÝgÉ. ªÀAiÉÆÃªÀiÁ£À ªÀÄvÀÄÛ C£ÁgÉÆÃUÀåzÀ ¥ÀjuÁªÀÄ!! CzÀPÉÌãÀÆ ªÀiÁqÀ¯ÁUÀzÀÄ.
CzÀ£ÀÄß C£ÀĨsÀ«¸À¯ÉèÉÃPÀÄ.
     F zÉñÀPÉÌ ªÁd¥ÉìÄAiÀĪÀgÀÄ ªÀiÁrzÀ ¸ÉêÉAiÀÄzÀÄ CUÁzsÀ, CªÉÆÃWÀ ªÀÄvÀÄÛ C£ÀÄ¥ÀªÀÄ. CªÀgÀ zÉñÀ¸ÉêÉAiÀÄzÀÄ agÀ¸ÀägÀtÂÃAiÀÄ. CzÀ£ÀÄß ªÀÄgÉAiÀÄĪÀÅzÀÄ AiÀiÁjAzÀ®Æ ¸ÁzsÀå«®è.
     «gÀ«Ä¸ÀĪÀÅzÀPÉÌ ªÀÄÄ£Àß, ªÁd¥ÉìÄAiÀĪÀgÀ PÀÄjvÀÄ E£ÉÆßAzÀÄ ªÀiÁvÀ£ÀÄß £ÁªÀÅ ºÉüÀ¯ÉèÉÃPÀÄ.

``eÉÆÃ l®vÉà £À»ÃA'' Ogï ``eÉÆÃ mÁ®vÉà £À»ÃA'' - ªÀ»Ã ``Cl¯ï'' ºÉÊ!!
``eÉÆÃ `¸À»Ã ¸ÉÃ' l®vÉà £À»ÃA'' Ogï ``eÉÆÃ `¸À»Ã PÉÆÃ' mÁ®vÉà £À»ÃA''
- ªÀ»Ã ``Cl¯ïfÃ'' ºÉÊA!!

     ``¸ÀjzÁj ªÀÄvÀÄÛ ¸ÀªÀÄÄavÀ ¢±ÉUÀ½AzÀ MA¢AZÀÆ PÀÆqÀ »AzÉ ¸ÀjAiÀÄzÀ ªÀÄvÀÄÛ PÀzÀ®zÀ'' ºÁUÀÆ ``¸ÀjzÁjAiÀİègÀĪÀªÀgÀ£ÀÄß ªÀÄvÀÄÛ ¸ÀjAiÀiÁzÀ ¢±ÉAiÀÄ°è ºÉÆÃUÀÄwÛgÀĪÀªÀgÀ£ÀÄß vÀqÉAiÀÄzÉ EgÀĪÀªÀgÉà `Cl¯ï'gÀÄ. `Cl¯ï' JAzÀgÉ `CZÀ®' JAzÀxÀð. `CZÀ®' JAzÀgÉ `¥ÀªÀðvÀ' JAzÀxÀð. »ªÀÄ¢AzÀ PÀÆrgÀĪÀÅzÀÄ `»ªÀiÁZÀ®', »ªÀiÁ®AiÀÄzÁzÀgÉ ªÀÄ»ªÉĬÄAzÀ PÀÆrgÀĪÀÅzÀÄ `ªÀÄ»ªÀiÁZÀ®' ªÀÄvÀÄÛ `ªÀÄ»ªÀiÁ®AiÀÄ' JAzÀxÀð. ªÁd¥ÉìÄAiÀĪÀgÀÄ CAxÀ MAzÀÄ ªÀÄ»ªÉÄAiÀÄ `ªÀÄ»ªÀiÁZÀ®'ªÉAzÀÄ ºÉüÀĪÀÅzÀPÉÌ £ÀªÀÄUÉ ¸ÀAvÉÆÃµÀªÁUÀÄvÀÛzÉ.

§¤ß, £ÁªÉ®è ¸ÉÃj CªÀjUÉ 91£Éà ªÀgÀĵÀzÀ ºÀÄlÄÖºÀ§âzÀ ±ÀĨsÁ±ÀAiÀÄUÀ¼À£ÀÄß ºÉüÀĪÁ.

``§zsÁ¬Ä ºÉÆÃ §zsÁ¬ÄÃ''
``Cl¯ïfà PÉÆÃ d£À䢣ï Qà §zsÁ¬ÄÃ''’’


Good Morning, 26th December 2015, Saturday

Good Morning
26th December 2015
@ Hiremath, Tumkur​

ಒಣ ವೇದಾಂತವನ್ನು ಹೇಳಿಕೊಂಡಿರುವುದರಿಂದ
ಏನೂ ಪ್ರಯೋಜನವಿಲ್ಲ - 

ಡಾ. ಶ್ರೀ ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು


ಬಾಯಿ ಮುಚ್ಚಿ ನಾಸಿಕದಲ್ಲಿ ಉಣಬಹುದೆ?
ನಾಸಿಕವ ಮುಚ್ಚಿ ಬಾಯಲ್ಲಿ ವಾಸಿಸಬಹುದೆ?
ಕಣ್ಣು ಮುಚ್ಚಿ ಕಿವಿಯಲ್ಲಿ ನೋಡಬಹುದೆ?
ಕಿವಿಯ ಮುಚ್ಚಿ ಕಣ್ಣಿನಲ್ಲಿ ಕೇಳಬಹುದೆ?
ಇಂತೀ ಇವಕ್ಕೆ ಆತ್ಮ ಒಂದೆಂದಡೆ
ತಮ್ಮ ತಮ್ಮ ಸ್ವಸ್ಥಾನಂಗಳಲ್ಲಿ ಅಲ್ಲದೆ ದೃಷ್ಟವ ಕಾಣಬಾರದು.
 ಆವ ಸ್ಥಲ ನೆಮ್ಮಿದಡೂ ಆ ಸ್ಥಲಕ್ಕೆ ವಿಶ್ವಾಸ ಬೇಕು.
ಇದು ಸಂಗನಬಸವಣ್ಣನ ಭಕ್ತಿ.
ಬ್ರಹ್ಮೇಶ್ವರಲಿಂಗವನರಿವುದಕ್ಕೆ ಇಕ್ಕಿದ ಭಿತ್ತಿ.


         ಇದು ಶರಣ ಬಾಹೂರ ಬೊಮ್ಮಣ್ಣನವರ ವಚನ. 
“ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗ” - ಇದು ಬಾಹೂರ ಬೊಮ್ಮಣ್ಣನವರ ವಚನಾಂಕಿತ.
ಸದ್ಯದ ವಿಜಯಪುರ ಜಿಲ್ಲೆಗೆ ಸೇರಿದ ಮುದ್ದೇಬಿಹಾಳ ತಾಲ್ಲೂಕಿನ
ಬಾಹೂರು ಬೊಮ್ಮಣ್ಣನವರ ಜನ್ಮಸ್ಥಳ.
 ಇವರು ತೋಟಗಾರಿಕೆಯನ್ನು ತಮ್ಮ ಕಾಯಕವನ್ನಾಗಿ ಸ್ವೀಕರಿಸಿ
ಆ ಕಾಯಕವನ್ನೇ ತಮ್ಮ ಕೈಲಾಸವಾಗಿಸಿಕೊಂಡಿದ್ದರು.
ಇವರು ಬಸವಣ್ಣನವರ ಅಪ್ಪಟ ಅಭಿಮಾನಿಗಳು.
        ತಮ್ಮ ಪ್ರತಿಯೊಂದು ವಚನದಲ್ಲೂ ತಮ್ಮ ಇಷ್ಟದೈವ
ಬ್ರಹ್ಮೇಶ್ವರಲಿಂಗಕ್ಕಿಂತಲೂ ಮುಂಚೆ ‘ಸಂಗನಬಸವಣ್ಣ’ ಎಂದು
ಅವರು ಬಸವಣ್ಣನವರನ್ನು ಸ್ಮರಿಸಿಕೊಳ್ಳುತ್ತಾರೆ.
ತಮ್ಮ ಸಮಕಾಲೀನ ಶರಣರ ಮೇಲೆ ಬಸವಣ್ಣನವರು
ಅದೆಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಿದ್ದರು ಎಂಬುವುದಕ್ಕೆ
ಬಾಹೂರ ಬೊಮ್ಮಣ್ಣನವರ ಬಸವಾಭಿಮಾನವೇ ಸಾಕ್ಷಿ.
       ಪ್ರಸ್ತುತ ವಚನವನ್ನು ಗಮನಿಸಿದಾಗ ಬೊಮ್ಮಣ್ಣನವರು
ತುಂಬ ತುಂಬಾನೇ ‘ಪ್ರ್ಯಾಕ್ಟಿಕಲ್’ ಆಗಿ ವಿಚಾರಮಾಡುತ್ತಿದ್ದರು
ಎಂಬ ಅಂಶವು ಗಮನಕ್ಕೆ ಬರುತ್ತದೆ.
ಬೊಮ್ಮಣ್ಣನವರು ವಾಸ್ತವವಾದಿಗಳಾಗಿದ್ದರು.
ಅವರು ಭಾವನೆಗಳಲ್ಲಿ ತೇಲಿಹೋಗುತ್ತಿರಲಿಲ್ಲ.
ಭಾವುಕರ ಮಾತುಗಳ ಮಧ್ಯದಲ್ಲಿ ಅವರು ಕಳೆದುಹೋಗುತ್ತಿರಲಿಲ್ಲ.
ದಂತಗೋಪುರ, ಗಗನಕುಸುಮ, ಶಶವಿಷಾಣ ಮತ್ತು ಸ್ವಕಪೋಲಕಲ್ಪಿತಕಥೆಗಳಿಗೆ
ಅವರು ಉಪ್ಪು-ಸೊಪ್ಪು ಹಾಕುತ್ತಿರಲಿಲ್ಲ.
ಉಪರೋಕ್ತ ವಚನದ ವರಸೆಯನ್ನು ನೋಡಿದರೆ
ಅವರು ಗಾಳಿಯಲ್ಲಿ ಗೋಪುರ ಕಟ್ಟುವ ಜಾಯಮಾನದ ಜನಗಳನ್ನು
 ನಂಬುವ ಮತ್ತು ಅವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವ ಸ್ವಭಾವದವರಲ್ಲ
ಎಂಬ ಅಂಶವು ಸ್ಪಷ್ಟವಾಗುತ್ತದೆ.
“ಯಾವುದು ಎಲ್ಲಿರಬೇಕೋ ಅಲ್ಲಿದ್ದರೇನೇ ಚೆಂದ. ಯಾರು ಏನನ್ನು ಮಾಡಿಕೊಂಡಿರಬೇಕೋ ಅವರದನ್ನು ಮಾಡಿಕೊಂಡಿದ್ದರೇನೇ ಚೆಂದ”
ಎಂಬರ್ಥದಲ್ಲಿ ಪ್ರಸ್ತುತ ವಚನದಲ್ಲಿ ಅವರು ಮಾತನಾಡಿದ್ದಾರೆ.
“ಎಲ್ಲರೂ ಒಂದು. ಎಲ್ಲರಲ್ಲಿರುವ ಆತ್ಮ ಒಂದೇ. ಎಲ್ಲರೂ ಸಮಾನರು.
ಭೇದಭಾವ ಸಲ್ಲದು. ಎಲ್ಲರಲ್ಲಿರುವ ಚೈತನ್ಯ ಒಂದೇ...”
ಎಂಬಿತ್ಯಾದಿ ಮಾತುಗಳು ಸಭೆ, ಸಮಾರಂಭಗಳಿಗೆ ಮಾತ್ರ ಭೂಷಣಪ್ರಾಯವೆನಿಸಬಹುದು.
         ಇಂಥ ಸಭಾಭೂಷಣ ಮಾತುಗಳು ವಾಸ್ತವಕ್ಕೆ ಹತ್ತಿರವಾಗಿ
ಮತ್ತು ವಾಸ್ತವದೊಂದಿಗೆ ತಾದಾತ್ಮ್ಯಗೊಂಡು ನಿಂತುಕೊಳ್ಳುವುದು ಕಷ್ಟಸಾಧ್ಯ.
ಇಂಥ ಮಾತುಗಳು ಕೇವಲ ‘ಭಾಷಣಪ್ರಿಯ’ ಮತ್ತು ‘ಭೂಷಣಪ್ರಿಯ’ ಸಂಸ್ಕೃತಿಗೆ ಮಾತ್ರ ಸೀಮಿತಗೊಂಡಿರುತ್ತವೆ. ಸಮಾಜದ ಮುಖ್ಯವಾಹಿನಿಯಲ್ಲಿ ಏಕರೂಪ ಸಂಹಿತೆಯಾಗಲಿ ಅಥವಾ ಅದ್ವೈತ ತತ್ತ್ವವಾಗಲಿ ಸಾರ್ವಭೌಮವಾಗಿ ನಿಂತುಕೊಳ್ಳುವುದು ‘ಅಸಾಧ್ಯ’
ಮತ್ತು ಅದು ‘ಅಹೋಕಷ್ಟಪ್ರದ’!
ಸಮಾಜದ ಮುಖ್ಯವಾಹಿನಿಯ ನಾಡಿಮಿಡಿತವನ್ನು ಚೆನ್ನಾಗಿ ತಿಳಿದುಕೊಂಡಿರುವ ಬೊಮ್ಮಣ್ಣನವರು ಪ್ರಸ್ತುತ ವಚನದಲ್ಲಿ ಸೂಕ್ತ ಹಾಗೂ ಸಮುಚಿತ ಉದಾಹರಣೆಗಳೊಂದಿಗೆ ಆ ವಿಷಯವನ್ನು ನಮಗೆಲ್ಲ ಅರ್ಥವಾಗುವ ಹಾಗೆ ಮಂಡಿಸಲು ಯತ್ನಿಸಿದ್ದಾರೆ.
ಬೊಮ್ಮಣ್ಣನವರು ಕೇಳುತ್ತಾರೆ,
“ಬಾಯಿ ಮುಚ್ಚಿ ನಾಸಿಕದಲ್ಲಿ ಉಣಬಹುದೆ?
 ನಾಸಿಕವ ಮುಚ್ಚಿ ಬಾಯಲ್ಲಿ ವಾಸಿಸಬಹುದೆ?” ಎಂದು.
 “ಬಾಯಿಯಲ್ಲೂ ಆತ್ಮ ಇದೆ. ನಾಸಿಕ ಅಂದರೆ ಮೂಗಿನಲ್ಲೂ ಆತ್ಮ ಇದೆ”
ಎಂದು ಬಾಯಿ ಮುಚ್ಚಿಕೊಂಡು ಮೂಗಿನಿಂದ ಊಟಮಾಡುವುದಕ್ಕೆ ಆಗುತ್ತದೆಯೇ? ಸಾಧ್ಯವೇ ಇಲ್ಲ ತಾನೆ?
ಅದೇ ರೀತಿ ಉಸಿರಾಟಕ್ರಿಯೆಗೆಂದೇ ನಿಯೋಜಿತಗೊಂಡಿರುವ
ಮೂಗನ್ನು ಪಕ್ಕಕ್ಕಿಟ್ಟು ಬಾಯಲ್ಲೂ ಆತ್ಮ ಇದೆ ಎಂದು
ಬಾಯಿಯಿಂದ ಉಸಿರಾಡಿಕೊಂಡಿರುವುದಕ್ಕೆ ಆಗುತ್ತದೆಯೇ?
ವಾಸ್ತವದಲ್ಲಿ ಇದು ಸಾಧ್ಯವೇ?
ಬಾಯಿ ಮಾಡುವ ಕೆಲಸವನ್ನು ‘ಬಾಯಿ’ ಮಾಡಬೇಕು.
ಮೂಗು ಮಾಡುವ ಕೆಲಸವನ್ನು ‘ಮೂಗು’ ಮಾಡಬೇಕು.
ಷಡ್ರಸಗಳನ್ನು ರುಚಿಸುವ ಕಾರ್ಯಪ್ರಣಾಳಿಯದು ನಾಲಿಗೆ ಅಥವಾ ಬಾಯಿಗೆ ಸೇರಿದ್ದು.
ಅದಕ್ಕೋಸ್ಕರ ನಾಲಿಗೆ (ಬಾಯಿ) ರುಚಿಯನ್ನು
‘ಗ್ರಹಿಸುವ’ ಇಲ್ಲವೆ ‘ನಿಗ್ರಹಿಸುವ’ ಕೆಲಸವನ್ನು ಮಾತ್ರ ಮಾಡಬೇಕು.
ಇನ್ನು ಗಂಧ, ಸುಗಂಧ, ದುರ್ಗಂಧ ಇತ್ಯಾದಿಗಳ ವಾಸನೆಯನ್ನು ಗ್ರಹಿಸಿಬಿಟ್ಟು
 ವಾಸನೆಯದು ಉಸಿರಾಟಕ್ಕೆ ಅರ್ಹವೋ, ಅನರ್ಹವೋ
ಎಂದು ತೀರ್ಮಾನಿಸುವುದು ಮೂಗಿನ ಕೆಲಸ.
ಆ ಕೆಲಸವನ್ನು ಅದುವೇ ಮಾಡಿಕೊಂಡಿರಬೇಕು.
ಜಿಹ್ಹೇಂದ್ರಿಯ ಮತ್ತು ಘ್ರಾಣೇಂದಿಯಗಳು ತಮ್ಮ ತಮ್ಮ ಕೆಲಸ, ಕಾರ್ಯಗಳನ್ನು
ಅದೇನೇ ಆದರೂ, ದಂದಣ-ದತ್ತಣವೆಂದರೂ ಸರಿ, ತಾವೇ ಮಾಡಿಕೊಂಡಿರಬೇಕು.
       ಮತ್ತೆ ಮುಂದುವರಿದು ಬೊಮ್ಮಣ್ಣನವರು ಕೇಳುತ್ತಾರೆ,
“ಕಣ್ಣು ಮುಚ್ಚಿ ಕಿವಿಯಲ್ಲಿ ನೋಡಬಹುದೆ?
ಕಿವಿಯ ಮುಚ್ಚಿ ಕಣ್ಣಿನಲ್ಲಿ ಕೇಳಬಹುದೆ?” ಎಂದು.
 “ನೋಡುವುದು” ಕಣ್ಣಿನ ಕೆಲಸ. ಅದು ನೋಡಿಕೊಂಡಿರಬೇಕು, ಅಷ್ಟೇ.
ಇನ್ನು “ಕೇಳಿಸಿಕೊಳ್ಳುವುದು” ಕಿವಿಯ ಕೆಲಸ. ಅದು ಕೇಳಿಕೊಂಡಿರಬೇಕು, ಅಷ್ಟೇ!!
ಕಣ್ಣು-ಕಿವಿಗಳೆರಡೂ ಸೇರಿ ಮಾತನಾಡಿ ಒಂದು ಒಪ್ಪಂದಕ್ಕೆ ಬಂದು,
“ನಮ್ಮಿಬ್ಬರಲ್ಲಿರುವ ಆತ್ಮ ಒಂದೇ. ಅದಕ್ಕಾಗಿ ನಾವಿಬ್ಬರು ಪರಸ್ಪರ
ನಮ್ಮ ಕೆಲಸ-ಕಾರ್ಯಗಳನ್ನು “ಎಕ್ಸ್‌ಚೇಂಜ್” ಮಾಡಿಕೊಳ್ಳುವಾ”
ಎಂದರದು ಸಾಧ್ಯವೇ?
ಅಂಥ ಒಂದು “ಎಕ್ಸ್‌ಚೇಂಜ್ ಆಫರ್” ಜಾರಿಯಲ್ಲಿ ತರುವುದು ಸಾಧ್ಯವೇ?
ಅಸಾಧ್ಯ ತಾನೆ?
ಕಣ್ಣು ಕೇಳಿಸಿಕೊಳ್ಳಲರಿಯದು. ಕಿವಿ ನೋಡಲರಿಯದು.
ಆತ್ಮ ಒಂದೇ ಇದ್ದರೂ ಅವುಗಳಿಗೆ ನಿಗದಿತವಾದ ಕೆಲಸ-ಕಾರ್ಯಗಳನ್ನು
ಆಯಾ ಇಂದ್ರಿಯಗಳೇ ಮಾಡಿಕೊಂಡಿರಬೇಕು.
ಅವು ಸ್ವಸ್ಥಾನದಲ್ಲಿ ಅಂದರೆ ತಮ್ಮ ತಮ್ಮ ಸ್ಥಾನಗಳಲ್ಲಿ ಇದ್ದುಕೊಂಡು
ತಮ್ಮ ತಮ್ಮ ಕಾರ್ಯಗಳನ್ನು ಮಾಡಿಕೊಂಡಿದ್ದರೆ ಮಾತ್ರ ಚೆನ್ನ ಮತ್ತು ಚೆಲುವು.
ಇಲ್ಲವಾದರೆ ಎಲ್ಲವೂ ಯದ್ವಾತದ್ವಾ ಮತ್ತು ಎಡವಟ್ಟಾಗಿಬಿಡುತ್ತದೆ.
ಇನ್ನು ನಾವುಗಳು ಯಾವುದೇ ಕೆಲಸವನ್ನು ಒಮ್ಮೆ ನೆಚ್ಚಿಕೊಂಡು
ಅದನ್ನು ಮಾಡಲು ಒಪ್ಪಿಕೊಂಡಾದ ಮೇಲೆ
ಅಚಲವಾದ ನಿಷ್ಠೆ ಮತ್ತು ಅತೀವ ಶ್ರದ್ಧೆಯಿಂದ
ಆ ಕೆಲಸವನ್ನು ಮಾಡಿಕೊಂಡಿರಬೇಕು.
         ಮಾಡುವ ಕೆಲಸದಲ್ಲಿ ನಿಷ್ಠೆ, ನಿಯತ್ತು, ಪ್ರೀತಿ, ವಿಶ್ವಾಸ ಬೇಕು.
“ಮನಸ್ಸೊಪ್ಪಿದ” ಮತ್ತು “ಮಾಡಲೊಪ್ಪಿಕೊಂಡ” ಕೆಲಸದಲ್ಲಿ ನಿಷ್ಠೆ ಇದ್ದರೆ ಮಾತ್ರ
ಅದು ‘ಭಕ್ತಿ’ ಎನಿಸುತ್ತದೆ. ಮತ್ತು ಅಂಥ ಒಂದು ಭಕ್ತಿಯೇ
ದೇವತಾಶಕ್ತಿಯನ್ನು ಅರಿಯುವುದಕ್ಕೆ ಭಿತ್ತಿಯಾಗಿ (ಭಿತ್ತಿ = ಗೋಡೆ) ನಿಂತುಕೊಳ್ಳುತ್ತದೆ.
ಇಲ್ಲಿ ಸಾಂದರ್ಭಿಕವಾಗಿ ‘ಭಿತ್ತಿ’ ಎಂಬ ಪದಕ್ಕೆ
’ಮೂಲಪಾಠ’ ಮತ್ತು ‘ಮೂಲಪಠ್ಯ’ ಎಂದು ಕೂಡ ಅರ್ಥಮಾಡಿಕೊಳ್ಳಬಹುದು.
ಭಕ್ತಿಯೇ ನಮಗೆಲ್ಲ ದೈವದ ಅರಿವು ಮಾಡಿಕೊಡುವ
 ಮೂಲದ್ರವ್ಯ ಮತ್ತು ಭಕ್ತಿಮಾರ್ಗವೇ ನಮ್ಮಗಳಿಗೆ
ಅರಿವಿನ ದಾರಿತೋರುವ ಮೊದಲ ದಾರಿದೀಪ.
 ವೃಥಾ ಅದು ಹಾಗೆ, ಇದು ಹೀಗೆ. ದೇವರು ಎಲ್ಲೆಲ್ಲೂ ಇದ್ದಾನೆ,
ಹಾಗೆ, ಹೀಗೆ ಎಂದು ವೇದಾಂತಿಯ ಹಾಗೆ ಮಾತನ್ನಾಡುತ್ತ ಕುಳಿತುಕೊಳ್ಳಬೇಡಿ.
ಈ ಶುಷ್ಕವೇದಾಂತ ಮತ್ತು ವೇದಾಂತದ ಆಲಾಪ-ಪ್ರಲಾಪಗಳಿಂದ
ಏನನ್ನೂ ಸಾಧಿಸಲು ಆಗುವುದಿಲ್ಲ.
ಆದ್ದರಿಂದ ಭಕ್ತಿಮಾರ್ಗದಲ್ಲಿ ನಡೆದು
ಈಪ್ಸಿತ ಮತ್ತು ಇಷ್ಟಾರ್ಥವನ್ನು ಪಡೆದುಕೊಳ್ಳುವುದು ಉತ್ತಮ”
ಎಂದು ಬೊಮ್ಮಣ್ಣನವರು ಪ್ರಸ್ತುತ ವಚನದಲ್ಲಿ
ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ.
“ದೇವರು ಎಲ್ಲ ಕಡೆಗಳಲ್ಲೂ ಇದ್ದಾನೆ” ಎಂಬ ಮಾತನ್ನು ನಾವು ಒಪ್ಪಬೇಕು.
ಹಾಗೆಂದಮಾತ್ರಕ್ಕೆ  ಮಂತ್ರಾಲಯಕ್ಕೂ ಮತ್ತು ಮದಿರಾಲಯಕ್ಕೂ
ಏನೂ ವ್ಯತ್ಯಾಸವಿಲ್ಲವೆಂದು ‘ವಾಗ್ವಾದ’ ಮಾಡುವುದಾಗಲಿ
ಅಥವಾ ‘ವಾಗ್ಯುದ್ಧ’ ಮಾಡುವುದಾಗಲಿ ಸರಿಯಲ್ಲ.
ಏನಿದ್ದರೂ ದೇವಾಲಯ ದೇವಾಲಯವೇ!
ಮಂತ್ರಾಲಯ ಮಂತ್ರಾಲಯವೇ!!
ಮದಿರಾಲಯ ಮದಿರಾಲಯವೇ!!!
ಮಂತ್ರಾಲಯದ ಹಾಗೆ ಮದಿರಾಲಯದಲ್ಲೂ ದೇವರಿರಬಹುದು.
ಆದರೆ ದೇವಾಲಯದ ಪರಿಸರಕ್ಕೂ ಮತ್ತು ಮದಿರಾಲಯದ ಪರಿಸರಕ್ಕೂ ಅ
ಜಗಜಾಂತರವಿರುವ ವಿಷಯವನ್ನು ಗಮನಬಾಹಿರವಾಗಿಸುವುದು ಸರಿಯಲ್ಲ.
         ದೇವಾಲಯ ಮತ್ತು ಮದಿರಾಲಯಗಳ
 ಪಾತ್ರತೆ ಮತ್ತು ಪರಿಸರದಲ್ಲಿ ಭಿನ್ನತೆ ಇರುವುದರಿಂದ
ಆ ಪಾತ್ರತೆ ಮತ್ತು ಪರಿಸರಕ್ಕೆ ಅನುಗುಣವಾಗಿ ನಾವುಗಳು ವರ್ತಿಸಿಕೊಂಡಿರಬೇಕು
 ಎಂಬುವುದು ಪ್ರಸ್ತುತ ವಚನದ ತಾತ್ಪರ್ಯ.
ಎಲ್ಲ ಕಡೆಗಳಲ್ಲೂ ಮತ್ತು ಎಲ್ಲ ಸಂದರ್ಭಗಳಲ್ಲೂ
ವೇದಾಂತದ ಮಾತನ್ನಾಡಿಕೊಂಡು ಮೂಗು ತೂರಿಸಿಕೊಂಡಿರುವುದು ಸರಿಯಲ್ಲ
ಎಂದು ಬೊಮ್ಮಣ್ಣನವರು ವೇದಾಂತಿಗಳಿಗೆ ಪ್ರಸ್ತುತ ವಚನದಲ್ಲಿ
ಎಚ್ಚರಿಕೆಯ ಗುಟುರುಹಾಕುತ್ತ ಒಂದು ಸೂಕ್ಷ್ಮವಾದ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

Wednesday, December 16, 2015

Good Evening, Kannada & Kannadigaru

Good Evening, 16th December 2015
@ Hiremath, Tumkur

ರಾಜಧಾನಿ ಬೆಂಗಳೂರಲ್ಲಿ ವ್ಯವಸ್ಥಿತವಾಗಿ
ಕನ್ನಡದ ಮತ್ತು ಕನ್ನಡ ಭಾಷೆಯ 
ಮುಳುಗಡೆ ಆಗುತ್ತಿದೆ...!!  
                                      ಡಾ. ಶಿವಾನಂದ ಶಿವಾಚಾರ್ಯರು, ಹಿರೇಮಠ, ತುಮಕೂರು

            ಬೆಂಗಳೂರು ಮಹಾನಗರದಲ್ಲಿರುವ ಬಹುತೇಕ ಮತ್ತು ಬಹುತರ ಜನ
ಕನ್ನಡಿಗರು  ಇತ್ತೀಚೆಗೆ ಕನ್ನಡ ಮಾತನಾಡುವುದನ್ನು ಸಂಪೂರ್ಣವಾಗಿ ತ್ಯಜಿಸಿಬಿಟ್ಟಿದ್ದಾರೆ.
ಬೆಂಗಳೂರಿನ ಮಹಾಕನ್ನಡಿಗರು ಹಿಂದೀ ಮತ್ತು ಆಂಗ್ಲಭಾಷೆಯ ಅಡಿಯಾಳಲ್ಲ,
ನುಡಿಯಾಳಾಗಿ ಬಿಟ್ಟಿದ್ದಾರೆ. ಕನ್ನಡಭಾಷೆಗೆ ರಾಜಧಾನಿಯಲ್ಲಿಯೇ ಅಸ್ತಿತ್ವದ ಪ್ರಶ್ನೆ ಎದುರಾಗಿದೆ.
ಅದು ಪ್ರಾಣಭಯದಿಂದ ತತ್ತರಿಸಿಕೊಂಡಿದೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರು ‘ಪರಭಾಷಾ’ ರಾಜಧಾನಿಯಾಗಿ
ಮತ್ತು ಪರಭಾಷಾ ಪ್ರಾಬಲ್ಯದ ಶಕ್ತಿಕೇಂದ್ರವಾಗಿ ರೂಪುಗೊಳ್ಳತೊಡಗಿದೆ.
          ಬೆಂಗಳೂರಿಗರಿಂದ ಬೆಂಗಳೂರಲ್ಲಿ ಕನ್ನಡವನ್ನು ‘ಕಟ್ಟುವ’ ಕೆಲಸ ನಡೆಯುತ್ತಿಲ್ಲ.
ಬೆಂಗಳೂರಲ್ಲಿಯೇ ಕನ್ನಡಭಾಷೆ ಮುಳುಗಡೆಗೆ ಮತ್ತು ಭಾಷಾ-ಒತ್ತುವರಿಗೆ
 ವೇದಿಕೆ ಹಾಗೂ ವಸ್ತುವಾಗಿಬಿಟ್ಟಿದೆ
. ಇನ್ನು ಮೇಲಾದರೂ ಸರಿ, ಬೆಂಗಳೂರಿನ ಕನ್ನಡಿಗರು
ಎಚ್ಚತ್ತುಕೊಳ್ಳದೆ  ಹೋದರೆ ಬೆಂಗಳೂರಲ್ಲಿ ಕನ್ನಡದ ಸಮಾಧಿಯಾಗುತ್ತದೆ
 ಮತ್ತು ಕನ್ನಡಿಗರ ಉಸಿರುಕಟ್ಟುತ್ತದೆ.

ನಾವು ನಮ್ಮ ನೆರೆಹೊರೆಯವರ ಹಾಗೆ 
ಭಾಷಾಂಧರಾಗಿ ಗುರುತಿಸಿಕೊಳ್ಳುವುದು ಬೇಡ. ಭಾಷಾಂಧತೆ ಏನೋ ಬೇಡ ಸರಿ,
 ಆದರೆ ಭಾಷಾಭಿಮಾನವೂ ಬೇಡವೆಂದರೆ ಹೇಗೆ? 
ನಾವುಗಳು ಇನ್ನೊಬ್ಬರ ಅಡಿಯಾಳಾಗುವುದು ಬೇಡ. 
ಆದರೆ ನಾವು ನುಡಿಯಾಳಾಗಿ 
ನಾಡು-ನುಡಿಗಳನ್ನು ಶ್ರೀಮಂತಿಸಿಕೊಂಡಿರುವುದು 
ಮತ್ತು ಸಮೃದ್ಧಗೊಳಿಸಿಕೊಂಡಿರುವುದು ತಪ್ಪಲ್ಲವಲ್ಲ!!
ನಮ್ಮ ಅಭಿಪ್ರಾಯದಲ್ಲಿ ಕನ್ನಡವನ್ನು ಕಟ್ಟುವ ಕೆಲಸವನ್ನು
 ಕನ್ನಡನಾಡಲ್ಲಿರುವ ಸನಿವಾಸಿ ಕನ್ನಡಿಗರಿಗಿಂತ ಹೊರನಾಡುಗಳಲ್ಲಿರುವ 
ಹೊರನಾಡು ಮತ್ತು ಅನಿವಾಸಿ ಕನ್ನಡಿಗರೇ ತುಂಬ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. 
ಹೊರರಾಜ್ಯ ಮತ್ತು ಹೊರದೇಶಗಳಲ್ಲಿರುವ ಕನ್ನಡಿಗರಿಗೆ 
ಕನ್ನಡ ಸಾಹಿತ್ಯ ಮತ್ತು ಸಾರಸ್ವತಗಳ ಬಗ್ಗೆ ಇರುವಷ್ಟು 
ಕಾಳಜಿ, ಪ್ರೀತಿ, ಪ್ರೇಮ ಕನ್ನಡನಾಡಿನಲ್ಲಿರುವ 
ನಮ್ಮ-ನಿಮ್ಮಗಳಲ್ಲಿ ಖಂಡಿತವಾಗಿಯೂ ಇಲ್ಲ. 
ಇದನ್ನು ನಾವು ಪ್ರಮಾಣವಾಗಿಹೇಳುತ್ತೇವೆ.
ಹೊರನಾಡುಗಳಲ್ಲಿರುವ ಕನ್ನಡಿಗರು ‘ಕನ್ನಡವನ್ನು ಕಟ್ಟುವ’ 
ಮತ್ತು ‘ಕನ್ನಡೇತರರನ್ನು ಮುಟ್ಟುವ’ ಕೆಲಸವನ್ನು ತುಂಬ ಚೆನ್ನಾಗಿ ಮಾಡುತ್ತಿದ್ದಾರೆ. 
ಇಲ್ಲಿರುವ ನಾವು ಮಾತ್ರ “ಹಿತ್ತಲಗಿಡ ಮದ್ದಲ್ಲ” ಎಂಬ ಹಾಗೆ ವರ್ತಿಸಿಕೊಂಡಿದ್ದೇವೆ. 
ಅವರು ಮಾತ್ರ “ಹಿತ್ತಲಗಿಡವೇ ಮದ್ದು”, “ಹಿತ್ತಲಗಿಡದಂಥ ಮದ್ದು ಇನ್ನೊಂದಿಲ್ಲ” ಎಂಬಂತೆ
 ನಾಡು-ನುಡಿಗಳ ಸೇವೆಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. 
ಕನ್ನಡವನ್ನು ಕಟ್ಟುವ ಕೆಲಸವನ್ನು ಅಮೇರಿಕಾ ಕನ್ನಡಿಗರು, 
ಆಸ್ಟ್ರೇಲಿಯನ್ ಕನ್ನಡಿಗರು, ನ್ಯೂಜಿಲೆಂಡ್ ಕನ್ನಡಿಗರು, 
ದುಬೈ-ಸಿಂಗಪುರ್‌ಗಳಲ್ಲಿರುವ ಕನ್ನಡಿಗರು ಮನಮುಟ್ಟಿ ಮಾಡುತ್ತಿದ್ದಾರೆ.
ಅವರುಗಳಲ್ಲಿ ಕನ್ನಡದ ಕುರಿತಾಗಿರುವ ಎಳೆತ-ಸೆಳೆತ, ತುಡಿತ-ಮಿಡಿತಗಳನ್ನು ಕಂಡು 
ನಾವು ಬೆರಗಾಗಿದ್ದೇವೆ. 
ಅವರಲ್ಲಿರುವ ಅಪರೂಪದ  ಕನ್ನಡಾಭಿಮಾನವನ್ನು ಪ್ರೋತ್ಸಾಹಿಸಲೆಂದೇ 
ನಮ್ಮ ಕರ್ನಾಟಕ ಘನ ಸರಕಾರವು ಪ್ರತಿವರುಷ ಹೊರನಾಡುಗಳಲ್ಲಿದ್ದೂ 
ಕನ್ನಡವನ್ನು ಕಟ್ಟುವ ಕೆಲಸ ಮಾಡುವವರಿಗೆ ರಾಜ್ಯಮಟ್ಟದ 
ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಟ್ಟು ಗೌರವಿಸುತ್ತದೆ.
ನಮ್ಮ ರಾಷ್ಟ್ರಕವಿಗಳು ಹೇಳಿದ “ಕನ್ನಡವೇ ಸತ್ಯ, ಕನ್ನಡವೇ ನಿತ್ಯ” 
ಎಂಬ ಮಾತನ್ನು ಅವರು ಅಕ್ಷರಶಃ ಆತ್ಮಸಾತ್- ಗೊಳಿಸಿಕೊಂಡಿದ್ದಾರೆ. 
ಸದ್ಯಕ್ಕೆ ಇಲ್ಲಿರುವ ನಾವು ಜನಗಳು “ಕನ್ನಡವೇ ಸತ್ಯ, ಕನ್ನಡವೇ ನಿತ್ಯ” ಎಂದು
 ಹೇಳದಿದ್ದರೂ ಪರವಾ ಇಲ್ಲ, “ಕನ್ನಡವೂ ಸತ್ಯ”, “ಕನ್ನಡವೂ ನಿತ್ಯ” ಎಂದು 
ತಿಳಿದುಕೊಂಡಿದ್ದರೆ ಸಾಕು ಎನ್ನುವಂತಾಗಿದೆ. ನಮಗೇನೋ ಕನ್ನಡ 
ಇಲ್ಲಿಗಿಂತಲೂ ಹೊರಗೇನೇ ಹೆಚ್ಚು ಜೀವಂತವಾಗಿದೆ ಎಂದೆನಿಸುತ್ತದೆ.
ಈ ಸಂದರ್ಭದಲ್ಲಿ ನಾವು ಮನದಾಳದಿಂದ ಒಂದು ಮಾತನ್ನು ಹೇಳಲಿಚ್ಛಿಸುತ್ತೇವೆ. 
ನಮ್ಮ ರಾಷ್ಟ್ರಕವಿ ಕುವೆಂಪುರವರು,
 “ಕನ್ನಡಕ್ಕಾಗಿ ‘ಕೈ’ ಎತ್ತು, ನಿನ್ನ ‘ಕೈ’ ಕಲ್ಪವೃಕ್ಷವಾಗುತ್ತದೆ” ಎಂದು ಸಾರಿದ್ದಾರೆ. 
ನಾವೂ ಕೂಡ ಅವರ ಧಾಟಿಯಲ್ಲಿಯೇ “ಕನ್ನಡಕ್ಕಾಗಿ ಕೆಮ್ಮು” ಎಂದು ಹೇಳುತ್ತಿದ್ದೇವೆ. 
ನಾವು ಕನ್ನಡಕ್ಕಾಗಿ ಕೆಮ್ಮಿದರೆ ಕನ್ನಡವನ್ನು ಕಂಡು 
ಮತ್ತು ಕನ್ನಡ ಮಾತನಾಡುವವರನ್ನು ಕಂಡು ಕೆನೆದು 
ಗಂಟಲನ್ನು ಸರಿಪಡಿಸಿಕೊಂಡು ‘ಹುಸಿಕೆಮ್ಮು’ 
ಮತ್ತು ಕೃತ್ರಿಮ ‘ಕುಹಕಕೆಮ್ಮ’ ಕೆಮ್ಮುವವರ ಕೆಮ್ಮು 
ಆ ತಕ್ಷಣ ಕಡಿಮೆಯಾಗುತ್ತದೆ. 
ಮತ್ತದು ತಣ್ಣಗಾಗುತ್ತದೆ. 

Friday, December 11, 2015

Good Evening, 11th December 2015, Kaartika Amaavaasya, Friday

ಹದವರಿತು ಕುಟ್ಟಿದರೆ ಅಕ್ಕಿ..!!
ಹದ ತಪ್ಪಿ ಕುಟ್ಟಿದರೆ ನುಚ್ಚಕ್ಕಿ...!!!

ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ,
ವ್ರತಹೀನನ ನೆರೆಯೆ ನರಕವಲ್ಲದೆ ಮುಕ್ತಿಯಿಲ್ಲ.
ಅರಿಯದುದು ಹೋಗಲಿ, ಅರಿದು ಬೆರೆದೆನಾದಡೆ,
ಕಾದ ಕತ್ತಿಯಲ್ಲಿ ಕಿವಿಯ ಕೊಯ್ವರಯ್ಯ.
ಒಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ. 

ಇದು ಕೊಟ್ಟಣದ ಸೋಮಮ್ಮನ ವಚನ. “ನಿರ್ಲಜ್ಜೇಶ್ವರ” - ಇದು ಸೋಮಮ್ಮನ ವಚನಾಂಕಿತ.
ಸೋಮಮ್ಮ ‘ಕೊಟ್ಟಣ’ ಕಾಯಕವನ್ನು ಅಂದರೆ ‘ಕುಟ್ಟುವ’ ಕಾಯಕವನ್ನು ಮಾಡಿಕೊಂಡಿದ್ದಳು.
“ಕೊಟ್ಟಣ” ಎಂದರೆ “ಕುಟ್ಟುವುದು” ಎಂದರ್ಥ. ಸೋಮಮ್ಮ ತನ್ನ ಉಪಜೀವನಕ್ಕಾಗಿ
ಶಿವಭಕ್ತರ ಮನೆಯಲ್ಲಿ ಬತ್ತ, ನೆಲ್ಲು, ಗೋದಿ ಇತ್ಯಾದಿಗಳನ್ನು ಕುಟ್ಟುವ ಕಾಯಕವನ್ನು ಮಾಡಿಕೊಂಡಿದ್ದಳು.
ಸೋಮಮ್ಮ ಅಕ್ಷರಶಃ ‘ಶ್ರಮಜೀವಿ’ ಮತ್ತು ‘ಕಾಯಕಪ್ರಿಯೆ’!!
ಪ್ರಸ್ತುತ ವಚನದಲ್ಲಿ, “ಯಾವುದೇ ಕಾಯಕವನ್ನು ಮಾಡಿದರೂ ಸರಿ,
ಅದನ್ನು ಮನಮುಟ್ಟಿ ಪ್ರಾಮಾಣಿಕವಾಗಿ ಮಾಡಬೇಕು” ಎಂಬ ಸಂದೇಶವನ್ನು
ಸೋಮಮ್ಮ ನೀಡಿದ್ದಾಳೆ.
 ಈ ಸಂದೇಶವನ್ನು ನಮಗೆ ತಲುಪಿಸುವುದಕ್ಕಾಗಿ
ಅವಳು ತಾನು ಮಾಡುವ ಕಾಯಕವನ್ನೇ ಉದಾಹರಿಸಿ ನಮಗೆಲ್ಲ ತಿಳಿಹೇಳಿದ್ದಾಳೆ.
ಬತ್ತವನ್ನು ಕುಟ್ಟುವಾಗ ‘ಹದ’ ಇರಬೇಕು.
‘ಹದ’ ಎಂದರೆ ಕೌಶಲ, ಚಾಕುಚಕ್ಯತೆ, ಜಾಗರೂಕತೆ ಎಂದರ್ಥ.
ಬತ್ತದಿಂದ ಅಕ್ಕಿಯನ್ನು ಪಡೆಯಬಯಸುವವರು ಬತ್ತವನ್ನು ಕುಟ್ಟುವಾಗ
 ‘ಹದ’ ತಪ್ಪದ ಹಾಗೆ ನೋಡಿಕೊಳ್ಳಬೇಕು. ಬತ್ತವನ್ನು ಕುಟ್ಟುವಾಗ
 ‘ಹದ’ ತಪ್ಪಿ, ಮೈಯಲ್ಲಿ ಆವೇಶ ಬಂದವರ ಹಾಗೆ ಬತ್ತವನ್ನು ಕುಟ್ಟಿದರೆ
ನಮಗೆ ಅಕ್ಕಿ ದೊರಕುವುದಿಲ್ಲ. ಅಕ್ಕಿಯ ‘ಮೃತರೂಪ’ ನುಚ್ಚಕ್ಕಿ ದೊರಕುತ್ತದೆ.
“ಹದವರಿತು ಕುಟ್ಟಿದರೆ ಅಕ್ಕಿ; ಹದ ತಪ್ಪಿ ಕುಟ್ಟಿದರೆ ನುಚ್ಚಕ್ಕಿ!!”
ನಮ್ಮ ದೃಷ್ಟಿಯಲ್ಲಿ ಅಕ್ಕಿಯ ಮೃತರೂಪವೆಂದರೆ ‘ನುಚ್ಚಕ್ಕಿ’.
 ಅಕ್ಕಿಯದು ನುಚ್ಚಕ್ಕಿಯಾದರೆ ಅದನ್ನು ಬೇಯಿಸಿಕೊಂಡು ಒಪ್ಪ-ಓರಣವಾಗಿ
 ಅನ್ನವನ್ನು ಮಾಡಿಕೊಂಡು ಉಣ್ಣಲಿಕ್ಕಾಗುವುದಿಲ್ಲ.
ಆದ್ದರಿಂದ ಬತ್ತವನ್ನು ಕುಟ್ಟುವಾಗ ಹದವರಿತು ಒನಕೆಯಿಂದ ಪೆಟ್ಟುಗಳನ್ನು ಹಾಕಬೇಕು.
ಒನಕೆಯನ್ನು ಕೈಯಲ್ಲಿ ಹಿಡಿದುಕೊಂಡು ಒನಕೆಯ ಓಬವ್ವನ ಹಾಗೆ
ವೀರಾವೇಶದಿಂದ ಬತ್ತವನ್ನು ಕುಟ್ಟತೊಡಗಿದರೆ ಅಂತ್ಯದಲ್ಲಿ ನಮಗೆಲ್ಲ ನುಚ್ಚಕ್ಕಿಯೇ ಗತಿ.
ಒನಕೆ ಓಬವ್ವ ಒನಕೆಯಿಂದ ವೈರಿಸೈನಿಕರ ತಲೆಕುಟ್ಟಿ “ವೀರ ಒನಕೆ ಓಬವ್ವ” ಎಂಬ ಕೀರ್ತಿಯನ್ನು ಪಡೆದಳು.
ವೈರಿಗಳ ತಲೆಕುಟ್ಟುವಾಗ ಓಬವ್ವ ಹಾಗೆ ಮಾಡಿದ್ದು ಸರಿ.
ಅದೇ ರೀತಿಯ ವೀರಾವೇಶವನ್ನು ಬತ್ತ, ನೆಲ್ಲುಗಳ ಮೇಲೆ ತೋರಿಸಿದರೆ ಏನು ಪ್ರಯೋಜನ?
ಆಗ ಅಕ್ಕಿಯ ಅವತಾರಕ್ಕೆ ‘ಇತಿಶ್ರೀ’ ಹೇಳಿಬಿಟ್ಟು
ನುಚ್ಚಕ್ಕಿಯ ಅವತಾರಕ್ಕೆ ‘ಅಥಶ್ರೀ’ ಹೇಳಿಕೊಂಡಿರಬೇಕಾಗುತ್ತದೆ.
ವೀರಾವೇಶದಿಂದ ಬತ್ತವನ್ನು ಕುಟ್ಟುವಾಗ
ಅಕಸ್ಮಾತ್ ಒನಕೆಯ ಏಟು ಅಪ್ಪಿತಪ್ಪಿ ಕೈಗೆ ಬಿದ್ದರೆ ಕೈಯದು ಅಪ್ಪಚ್ಚಿಯಾಗಿ ಹೋಗುತ್ತದೆ.
ಬತ್ತದ ಜೊತೆಯಲ್ಲಿ ಕೈಯನ್ನು ಕೂಡ ಕುಟ್ಟಿಕೊಂಡಂತಾಗುತ್ತದೆ.
ಆದ್ದರಿಂದ ಯಾರಾದರೂ ಸರಿ, ಬತ್ತ, ಗೋದಿ, ನೆಲ್ಲು..., ಇತ್ಯಾದಿ ದ್ವಿದಳ ಧಾನ್ಯಗಳನ್ನು ಕುಟ್ಟುವಾಗ ನಿಗಾವಹಿಸಬೇಕು.
ನಮ್ಮ ಬದುಕಲ್ಲಿ ಮತ್ತು ಬಾಳಲ್ಲಿ ನಮಗೆ ಉತ್ತಮ ಸ್ನೇಹಿತರು ಬೇಕು.
ಜೊತೆಯಲ್ಲಿ ಉತ್ತಮ ಸ್ನೇಹಿತರಿದ್ದರೆ ನಮ್ಮ ಬದುಕು ಚಮಕಾಯಿಸಿಕೊಂಡಿರುತ್ತದೆ.
ಖಂಡಿತವಾಗಿಯೂ ಹೇಳುತ್ತೇವೆ, ಬದುಕದು ಚಿಂದಿಯಾಗುವುದಿಲ್ಲ.
ಆದ್ದರಿಂದ ನಾವುಗಳು ನಮ್ಮ ಬದುಕಲ್ಲಿ ಉತ್ತಮರ ಜೊತೆ ಮಾತ್ರ ಸ್ನೇಹದಿಂದಿರಬೇಕು.
ಉತ್ತಮ ಸ್ನೇಹಿತರು ಸ್ವರ್ಗದ ದಾರಿ ತೋರಿಸುತ್ತಾರೆ.
ಉತ್ತಮರಲ್ಲದ ಸ್ನೇಹಿತರು ನರಕದ ಹೆದ್ದಾರಿಯಾಗಿ ನಿಂತುಕೊಳ್ಳುತ್ತಾರೆ.
ಉತ್ತಮರಲ್ಲದ ಜನಗಳ ಜೊತೆ ಸ್ನೇಹ, ಸರಸ, ಸಲ್ಲಾಪ, ಒಡನಾಟವಿಟ್ಟುಕೊಂಡರೆ ನರಕ ತಪ್ಪದು.
ಆದ್ದರಿಂದ ಆ ವಿಷಯದಲ್ಲಿ ಹುಷಾರು!!
ಪ್ರಸ್ತುತ ವಚನದಲ್ಲಿ ಸೋಮಮ್ಮ ಉತ್ತಮರಲ್ಲದವರನ್ನು ‘ವ್ರತಹೀನರು’ ಎಂದು ಕರೆದಿದ್ದಾಳೆ.
 “ವ್ರತಹೀನರು” ಎಂದರೆ “ನೀತಿಸಂಹಿತೆಯನ್ನು ಉಲ್ಲಂಘಿಸಿದವರು” ಎಂದರ್ಥ.
ಅವರ ಜೊತೆ ಬೆರೆತರೆ (ನೆರೆಯೆ), ಮತ್ತವರ ಜೊತೆ ಕೂಡಿಕೊಂಡಿದ್ದರೆ ನುಚ್ಚಕ್ಕಿಯಾದಂತೆ.
ಅವರ ಜೊತೆ ಒಡನಾಟ-ವ್ಯವಹಾರ, ಸರಸ-ಸಲ್ಲಾಪವಿಟ್ಟುಕೊಂಡರೆ ನರಕವೇ ಗತಿ.
ಆದ್ದರಿಂದ ವ್ರತಹೀನರ ಜೊತೆ ‘ಸ್ನೇಹ’ ಮಾಡುವಾಗ ಹುಷಾರಾಗಿರಬೇಕು.
ಆಕಸ್ಮಿಕವಾಗಿ ವ್ರತಹೀನರ ಜೊತೆ ಸ್ನೇಹ ಮಾಡಬೇಕಾದ ಪ್ರಸಂಗ ಬಂದರೆ
ಅವರುಗಳ ವಿಷಯದಲ್ಲಿ ಹೆಚ್ಚು ಹೆಚ್ಚು ಜಾಗರೂಕರಾಗಿರಬೇಕು.
ಉತ್ತಮ ಸ್ನೇಹಿತರು ‘ಜನ್ನತ್’ ಆದರೆ ಕೆಟ್ಟಸ್ನೇಹಿತರು ‘ಜಹನ್ನುಮ್’ ಇದ್ದ ಹಾಗೆ.
ಹಿಂದೀ ಭಾಷೆಯಲ್ಲಿ ಒಂದು ‘ಕಹಾವತ್’ (ಗಾದೆಮಾತು) ಇದೆ,
“ಸೌ ಸೋನಾರ್ ಕಾ, ಏಕ್ ಲೋಹಾರ್ ಕಾ” ಎಂದು.
ಆದ್ದರಿಂದ ಉತ್ತಮರಲ್ಲದವರ ಜೊತೆಗಿನ ಸ್ನೇಹಕ್ಕಿಂತ ಸ್ನೇಹಿತರಿಲ್ಲದ ಹಾಗೆ ಇರುವುದೇ ಅದೆಷ್ಟೋ ವಾಸಿ.
 ಸ್ನೇಹಿತರ ಆಯ್ಕೆಯ ವಿಷಯದಲ್ಲಿ ಯಾವುದೇ ಕಾರಣಕ್ಕೂ ‘ಅನವಧಾನ’ ಕೂಡದು ಮತ್ತು ಲೋಪವೆಸಗಲಾಗದು. ಅದೊಂದು ವೇಳೆ ನಮಗೆ ನಮ್ಮ ಸ್ನೇಹಿತರುಗಳು ‘ಸಮಾನವಯಸ್ಕರಲ್ಲ’ ಎಂದೆನಿಸಿದರೂ ಪರವಾ ಇಲ್ಲ;
 ಅವರು ‘ಸಮಾನಮನಸ್ಕರ’ರಾಗಿದ್ದರೆ ಸಾಕು.
ಪ್ರಸ್ತುತ ವಚನದಲ್ಲಿ ಮತ್ತೆ ಮುಂದುವರಿದು ಸೋಮಮ್ಮ ಹೇಳುತ್ತಾಳೆ,
 “ಏನೋ ಗೊತ್ತಿಲ್ಲದೆ ಯಾವಾಗಲೋ ಒಂದು ತಪ್ಪಾಯಿತು ಎಂದಿಟ್ಟುಕೊಳ್ಳುವಾ.
ಅದು ‘ಓಕೆ’ ಮತ್ತು ಅದು ‘ಕ್ಷಮ್ಯ’ ಕೂಡ ಅಹುದು.
ಆದರೆ ಎಲ್ಲವೂ ಗೊತ್ತಿದ್ದು ಹಳ್ಳಕ್ಕೆ ಬಿದ್ದರೆ ಅದು ಖಂಡಿತವಾಗಿಯೂ ತಪ್ಪು.
ಅದನ್ನು ಕ್ಷಮಿಸಲಾಗದು. ಅದು ‘ಅಕ್ಷಮ್ಯ’. ಅರಿಯದೆ ಬೆರೆತರೆ ಅದನ್ನು ‘ಮಾಫ್’ ಮಾಡಬಹುದು.
 ಆದರೆ ಅರಿತೂ ಕೂಡ ಬೆರೆತರೆ ಮತ್ತು ತಿಳಿದೂ ತಿಳಿದೂ ತಪ್ಪುಮಾಡಿದರೆ ಅದನ್ನು ‘ಮಾಫ್’ ಮಾಡಲಾಗದು.
ಅದಕ್ಕೆ ಶಿಕ್ಷೆಯಾಗಲೇಬೇಕು.
ಸೋಮಮ್ಮ ಹೇಳುತ್ತಾಳೆ, “ನಾವೇನಾದರೂ ಎಲ್ಲವನ್ನೂ ಅರಿತೂ ಕೂಡ ತಪ್ಪುಮಾಡಿದರೆ
ಬಲ್ಲವರು ನಮ್ಮನ್ನು ಶಿಕ್ಷೆಗೊಳಗುಮಾಡಿ ಕಾಯ್ದ ಕತ್ತಿಯಲ್ಲಿ ಕಿವಿಗಳನ್ನು ಕೊಯ್ಯುವರು” ಎಂದು.
ಅದಕ್ಕೋಸ್ಕರ ಸೋಮಮ್ಮ ತನ್ನ ಇಷ್ಟದೈವ ನಿರ್ಲಜ್ಜೇಶ್ವರನಿಗೆ ಹೇಳುತ್ತಾಳೆ,
“ನಾನು ಒಲ್ಲೆ, ಬಲ್ಲೆನಾಗಿ!!”, “ನಾನು ಬಲ್ಲೆನಾಗಿ, ಒಲ್ಲೆ.
ನಿಮ್ಮ ಮೇಲೆ ನಾನು ಆಣೆಮಾಡಿ ಹೇಳುತ್ತೇನೆ. ಅರಿತೂ ಕೂಡ ತಪ್ಪುಮಾಡಿದರೆ
ಅದಕ್ಕೆ ಸಿಕ್ಕುವ ಶಿಕ್ಷೆಯ ಪರಿಚಯ ನನಗಿದೆ.
ಅದಕ್ಕೋಸ್ಕರ ನಾನು ನನ್ನ ಬಾಳಲ್ಲಿ ಹದತಪ್ಪಿ ಬಾಳಲಾರೆ ಮತ್ತು ಹಾಗೆ ನಡೆದುಕೊಳ್ಳಲಾರೆ.
ಅಷ್ಟು ಮಾತ್ರವಲ್ಲ, ವ್ರತಹೀನರ ಜೊತೆಗಿನ ಸ್ನೇಹ, ಸರಸಗಳಿಂದ ನಾನು ದೂರದಲ್ಲಿದ್ದು
ಅವರಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವೆ” ಎಂದು.
ಈ ಸಂದರ್ಭದಲ್ಲಿ ನಾವುಗಳು ಒಂದು ವಿಷಯವನ್ನು ಗಮನಿಸಬೇಕು.
ನಮ್ಮ ಶರಣರು ನಿಜಕ್ಕೂ ಸ್ವಾಭಿಮಾನಿಗಳು.
ಅವರಿಗೆ ಹಸಿ, ಕಸಿ, ಮಸಿಗಳೊಂದಿಗಿನ ಒಪ್ಪಂದದ ಬದುಕು ಇಷ್ಟವಿಲ್ಲ.
ಅವರಿಗೆ ಕಸಿವಿಸಿಯ ‘ಹಸಿ’ ಬದುಕು ಇಷ್ಟವಿಲ್ಲ. ಅವರಿಗೆ ಸಮಝಾಯಿಸಿಯ ‘ಸುಳ್ಳುಬದುಕು’ ಬೇಕಿಲ್ಲ.
ಅವರೇನಾದರೂ ಸರಿ, ನೇರ, ದಿಟ್ಟ ಮತ್ತು ನಿರಂತರ!!
 ಪ್ರಸಂಗ ಬಂದರೆ ಅವರು ಆ ತಮ್ಮ ಆರಾಧ್ಯ ದೇವರನ್ನೇ ತರಾಟೆಗೆ ತೆಗೆದುಕೊಳ್ಳುತ್ತಿದ್ದರು.
ಅವರು ಶಿಕ್ಷೆಗೆ ಹೆದರುತ್ತಿರಲಿಲ್ಲ.
ಆದರವರು ಅನ್ಯಾಯ, ಅತ್ಯಾಚಾರ, ಅಕ್ರಮ ಮತ್ತು ಮಿಥ್ಯಾಚಾರಗಳಿಗೆ ಹೆದರುತ್ತಿದ್ದರು.
ಅವರುಗಳು ಈ ಅಕ್ರಮ-ವಿಕ್ರಮಗಳ ಸಮ-ಸಮುಚ್ಚಯವನ್ನು
ತಮ್ಮ ಅಕ್ಕಪಕ್ಕ ಕೂಡು ಬಿಟ್ಟುಕೊಳ್ಳಲು ಇಷ್ಟಪಡುತ್ತಿರಲಿಲ್ಲ.
ತಾವು ತಪ್ಪು ಮಾಡಿದರೆ ಶಿಕ್ಷೆ ಕೊಡು ಎಂದು ಶರಣರು ನೇರವಾಗಿ ದೇವರನ್ನೇ ಕೇಳುತ್ತಿದ್ದರು.
ಅವರು ತಪ್ಪುಮಾಡಿ ಇವತ್ತಿನ ನಮ್ಮ ಲೋಕಾಯುಕ್ತರುಗಳ ಹಾಗೆ ಬಚಾವಾಗಲು ಪ್ರಯತ್ನಿಸುತ್ತಿರಲಿಲ್ಲ.
ಸರಕಾರದ ವಿವಿಧ ಇಲಾಖೆಗಳ ಮುಖದ ಮೇಲಿನ ಮಸಿಯನ್ನು ತೊಳೆಯಲು ಹುಟ್ಟಿಕೊಂಡ
ಲೋಕಾಯುಕ್ತ ಇಲಾಖೆಯೇ ತನ್ನ ಮುಖಕ್ಕೆ ಮಸಿಬಳಿದುಕೊಂಡು ಕುಳಿತುಕೊಂಡಿರುವುದು
ಇವತ್ತಿನ ಬಹುದೊಡ್ಡ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಣಕವೆಂದು ಹೇಳಬಹುದು.
‘ಆಯುಕ್ತ’ ಪದವಿಭೂಷಿತ ಲೋಕಾಯುಕ್ತರೇ ಅಯುಕ್ತರೆಂದು ಸಾಬೀತಾದ ಮೇಲೆ
 ಇನ್ನಾರಿಗೆ ತಾನೆ ದೂರುವುದು?

ನಮ್ಮ ಶರಣರು ಕಾಯಕತಪಸ್ವಿಗಳು. ಅವರು ಕಾಯಕಾನುಷ್ಠಾನಮೂರ್ತಿಗಳು.
ಅವರಿಗೆ ‘ದಂಡಪಿಂಡ’ ಜನಗಳನ್ನು ಕಂಡರೆ ಎಲ್ಲಿಲ್ಲದ ಮತ್ತು ಎಲ್ಲೆ ಇಲ್ಲದ ‘ಅಲರ್ಜಿ’!!
 ನಮ್ಮ ಶರಣರು ‘ಬಣ್ಣ’ ಬದಲಾಯಿಸುವ ಮತ್ತು ‘ಬಣ’ ಬದಲಾಯಿಸುವ ಜನಗಳನ್ನು ಕಂಡರೆ
ಗಾವುದ ಗಾವುದ ದೂರ ನಿಂತುಕೊಳ್ಳುತ್ತಿದ್ದರು. ಶರಣರು ದುಡ್ಡಿದ್ದವರಿಗೆ ‘ಸಲಾಮು’ ಹೊಡೆಯುತ್ತರಲಿಲ್ಲ.
 ಅವರಿಗೆ ಅವರ ದುಡಿಮೆಯೇ ದೇವರಾಗಿತ್ತು. ನಮ್ಮಗಳ ಮಧ್ಯದಲ್ಲಿ ಈ ಕಾಲದಲ್ಲಿ ಕೆಲವು ಜನಗಳಿದ್ದಾರೆ,
ಅವರಿಗೆ ಅವರ ಸ್ವಂತ ದುಡಿಮೆ ಅಲ್ಲ, ಅವರಿಗೆ ಇನ್ನೊಬ್ಬರ, ಮತ್ತೊಬ್ಬರ ದುಡಿಮೆಯೇ ದೇವರಾಗಿರುತ್ತದೆ.
ಕೊಟ್ಟಣದ ಸೋಮಮ್ಮ ಅನಕ್ಷರಸ್ಥೆಯಾದರೂ ಅವಳ ಮನದಾಳದಿಂದ ಹೊರಬಂದ
ಈ ವಚನವು ಸಮಾಜಕ್ಕೆ ಮಾರ್ಗದರ್ಶಿಯಾಗಿದೆ ಮತ್ತು ಜನಗಳ
ಬಾಳಯಾತ್ರೆಯಲ್ಲಿ ಅವರ ಸುಖಪ್ರಯಾಣಕ್ಕೆ ದಾರಿತೋರಿಸುವ ದಾರಿದೀಪವಾಗಿದೆ.

ಡಾ. ಶಿವಾನಂದ ಶಿವಾಚಾರ್ಯರು 
ಹಿರೇಮಠ, ತುಮಕೂರು

Wednesday, December 9, 2015

Good Evening, 9th December 2015, Happy Wednesday

Good Evening, 9th December 2015, @ Hiremath, Tu​mkur

ರಂಗಭೂಮಿ ಮತ್ತು ಕಲಾಕ್ಷೇತ್ರಗಳ ತ್ರಿವಿಧ ದಾಸೋಹಿ
ದಿವಂಗತ ಡಾ. ಗುಬ್ಬಿ ವೀರಣ್ಣನವರು 

ಡಾ. ಶ್ರೀ ಶಿವಾನಂದ ಶಿವಾಚಾರ್ಯರು


ತುಮಕೂರು ೦೬ : “ಡಾ. ಗುಬ್ಬಿ ವೀರಣ್ಣನವರು ರಂಗಭೂಮಿಯ ಬೋಧಿವೃಕ್ಷ.
ಬುದ್ಧನಿಗೆ ಬೋಧಿವೃಕ್ಷದ ಅಡಿಯಲ್ಲಿ ಜ್ಞಾನೋದಯವಾದ ಹಾಗೆ
ಅದಷ್ಟೋ ಜನ ಕಲಾವಿದರಿಗೆ ವೀರಣ್ಣನವರೆಂಬ ರಂಗಭೂಮಿಯ ಬೋಧಿವೃಕ್ಷದ ಅಡಿಯಲ್ಲಿ ಮತ್ತು ಆಶ್ರಯದಲ್ಲಿ ಕಲಾಸರಸ್ವತಿಯ ಸಾಕ್ಷಾತ್ಕಾರವಾಗಿದೆ. ಗುಬ್ಬಿಯಂತಿದ್ದ ಕಲಾವಿದರನ್ನು ಗರುಡನಂತೆ ಬೆಳೆಸಿದ
‘ಚಾರುಕೀರ್ತಿ’ ಗುಬ್ಬಿ ವೀರಣ್ಣನವರಿಗೆ ಸಲ್ಲುತ್ತದೆ.
ವೀರಣ್ಣನವರ ಕಾಲದಲ್ಲಿ ಕಲಾವಿದರು ದೈವಕೃಪೆಯನ್ನು ಪಡೆಯಲು
ಚಾರ್ ಧಾಮ್‌ಗಳಿಗೆ ಹೋಗುವ ಅವಶ್ಯಕತೆ ಇರಲಿಲ್ಲ.
ಗುಬ್ಬಿ ವೀರಣ್ಣನವರ ನಾಟಕ ಕಂಪನಿ ಎಂಬ ಚಾರುಧಾಮಕ್ಕೆ
ಬಂದರೆ ಸಾಕು, ಅವರಿಗೆ ದೈವಕೃಪೆ ಮತ್ತು ಕಲಾಸರಸ್ವತಿಯ ಕೃಪೆ ಏಕಕಾಲಕ್ಕೆ ಆಗುತ್ತಿದ್ದವು.
ಗುಬ್ಬಿ ವೀರಣ್ಣನವರು ರಂಗಭೂಮಿಯ ಪ್ರತಿ ಅಂಗ ಅಂಗದಲ್ಲೂ ‘ರಂಗು’ ತುಂಬಿದ ಮಹಾನುಭಾವರು.
 ಅವರು ರಂಗಭೂಮಿಯ ಜೀವಂತ ಪಾಠಶಾಲೆಯಾಗಿದ್ದರು.
ಕಲಾವಿದರು ಗುಬ್ಬಿ ವೀರಣ್ಣನವರನ್ನು ‘ತ್ರಿವಿಧ’ ದಾಸೋಹದ ಮೂರ್ತರೂಪವೆಂದು ಭಾವಿಸಿದ್ದರು.
ಗುಬ್ಬಿ ವೀರಣ್ಣನವರು ಕಲಾವಿದರ ಕಣ್ಣುಗಳಲ್ಲಿ
ಅನ್ನದಾಸೋಹ, ಅಭಿನಯದಾಸೋಹ ಮತ್ತು ಆಶ್ರಯದಾಸೋಹವೆಂಬೀ
ತ್ರಿವಿಧ ದಾಸೋಹಗಳ ಮೂರ್ತರೂಪವಾಗಿದ್ದರು.
ವೀರಣ್ಣನವರು ಬಡಕಲಾವಿದರನ್ನು ಕರೆದು ಅವರಿಗೆ ಅನ್ನ-ನೀರುಗಳನ್ನು
ನೀಡುವ ಮೂಲಕ ಅವರು ಕಲಾವಿದರ ಅನ್ನದಾತರಾಗಿದ್ದರು. ಹಾದಿ, ಬೀದಿಗಳಲ್ಲಿ
ಮತ್ತು ಅಲ್ಲಿ, ಇಲ್ಲಿ ಅಲೆದಾಡಿಕೊಂಡಿದ್ದ ಕಲಾವಿದರನ್ನು ಕರೆದು
ಅವರಿಗೆ ತಮ್ಮ ನಾಟಕ ಕಂಪನಿಯಲ್ಲಿ ‘ಆಶ್ರಯ’ ಕೊಡುವ ಮೂಲಕ
ಅವರು ಕಲಾವಿದರ ಪಾಲಿಗೆ ಆಶ್ರಯದಾತರಾಗಿದ್ದರು. ಮೊಗ್ಗಿನುಪಾಧಿಯಲ್ಲಿದ್ದ ಕಲಾವಿದರಿಗೆ
ಅಭಿನಯದ “ಅ ಆ ಇ ಈ” ಮತ್ತು “ಅ ಬ ಕ...”ಗಳನ್ನು ಹೇಳಿಕೊಟ್ಟು
ಅವರನ್ನು ಮೇರುಕಲಾವಿದರನ್ನಾಗಿಸುವ ಮೂಲಕ ಅವರು ಕಲಾವಿದರ ಅದೃಷ್ಟದಾತರಾಗಿದ್ದರು.
ಕನ್ನಡ ಚಿತ್ರರಂಗದ ವರನಟ ಡಾ. ರಾಜ್‌ಕುಮಾರ್, ಅಭಿನಯಚತುರ ಬಾಲಕೃಷ್ಣ, ನಗೆಮಾರಿ ತಂದೆಯಂತಿದ್ದ ನರಸಿಂಹರಾಜ್ ಇವರೇ ಮೊದಲಾದ ರಂಗಭೂಮಿ ಮತ್ತು ಕನ್ನಡ ಚಿತ್ರರಂಗದ ದಿಗ್ಗಜರು ವೀರಣ್ಣನವರ ರಂಗ-ಗರಡಿಯಲ್ಲಿ ಪಳಗಿ ಮೇರುಗಿರಿಯಾಗಿ ಮತ್ತು ಮಂದರಪರ್ವತವಾಗಿ ಬೆಳೆದು ನಿಂತುಕೊಂಡರು.
ಕಲಾವಿದರ ಅನ್ನದಾತ, ಆಶ್ರಯದಾತ ಮತ್ತು ಅದೃಷ್ಟದಾತ ಗೌರವಕ್ಕೆ ಪಾತ್ರರಾದ
ಗುಬ್ಬಿ ವೀರಣ್ಣನವರು ನಮ್ಮ ಈ ‘ಕಲ್ಪತರು’ ಖ್ಯಾತಿಯ ತುಮಕೂರು ಜಿಲ್ಲೆಯನ್ನು
 ಕಲಾವಿದರ ಕಲ್ಪತರು ಮತ್ತು ಕಾಮಧೇನುವಾಗಿಸಿದರು.
ಇವತ್ತು ಅವರ ನಾಮಧೇಯವನ್ನು ಹೊಂದಿದ ತುಮಕೂರು ನಗರದ
ಕಲಾಕ್ಷೇತ್ರವು ಸಹಸ್ರಾರು ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ  ಒಂದು ಸುಸಜ್ಜಿತ ಮತ್ತು ಶಕ್ತಿಶಾಲಿ ವೇದಿಕೆಯಾಗಿ ನಿಂತುಕೊಂಡಿದೆ. ಅಂದು ಗುಬ್ಬಿ ವೀರಣ್ಣನವರ ನಾಟಕ ಕಂಪನಿಯು ಪೌರಾಣಿಕ ಮತ್ತು ಐತಿಹಾಸಿಕ
ನಾಟಕಗಳನ್ನು ಆಡುವ ಮೂಲಕ ಜನಮನವನ್ನು ಗೆದ್ದುಕೊಂಡಿತ್ತು.
ಇವತ್ತು ಅವರ ಹೆಸರಿನಲ್ಲಿರುವ ಈ ಕಲಾಕ್ಷೇತ್ರದಲ್ಲಿ, ನಾವು ಗಮನಿಸಿದ ಹಾಗೆ, ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ
 ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳ ಪ್ರದರ್ಶನವಾಗುತ್ತಿರುವುದು ನಿಜಕ್ಕೂ ಕಾಕತಾಳೀಯ.
ಗುಬ್ಬಿ ವೀರಣ್ಣನವರಿಗಿದ್ದ ಪೌರಾಣಿಕ ನಾಟಕಗಳ ನಂಟು ಅವರ ಹೆಸರಲ್ಲಿರುವ
ಈ ರಂಗಮಂದಿರಕ್ಕೂ ಅಂಟಿಕೊಂಡಿದೆ ಎಂದು ನಮಗನಿಸುತ್ತದೆ” ಎಂದು
ತುಮಕೂರು ಹಿರೇಮಠಾಧ್ಯಕ್ಷರಾದ ಡಾ. ಶಿವಾನಂದ ಶಿವಾಚಾರ್ಯರು
ನಿನ್ನೆ ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ರಂಗಭೂಮಿಯ
ಹಿರಿಯ ಕಲಾವಿದರಾದ ಮತ್ತು ಹಾರ್ಮೋನಿಯಮ್ ಮಾಸ್ಟರ್ ಖ್ಯಾತಿಯ ಶ್ರೀ ಹೆಚ್. ಎಮ್. ರಂಗನಾಥಯ್ಯ
 ಮತ್ತು ರಂಗಭೂಮಿಯ ಹಿರಿಯ ಕಲಾವಿದರಾದ ಮತ್ತು ‘ಕಲಾರತ್ನ’ ಪ್ರಶಸ್ತಿ ಪುರಸ್ಕೃತರಾದ
ಶ್ರೀ ಟಿ. ವೆಂಕಟೇಶಯ್ಯನವರಿಗೆ ‘ಬೆಳ್ಳಿ ಕಿರೀಟಧಾರಣೆ’ಯ ಕಾರ್ಯಕ್ರಮವನ್ನು ನಡೆಯಿಸಿಕೊಡುತ್ತ
ತಮ್ಮ ಆಶೀರ್ವಚನ ಸಂದೇಶದಲ್ಲಿ ಈ ಮೇಲಿನ ಮಾತುಗಳನ್ನು ಹೇಳಿದರು.

ಶ್ರೀ ಶ್ರೀಗಳು ಮತ್ತೆ ಮುಂದುವರಿದು, “ಅವತ್ತಿನ ಕಾಲಘಟ್ಟದಲ್ಲಿ ನಾಟಕಗಳು ಸ್ಪರ್ಧಾತೀತವಾಗಿದ್ದವು.
 ಅವತ್ತಿನ ದಿನಮಾನಗಳಲ್ಲಿ ನಾಟಕಗಳೇ ಮನರಂಜನೆಯ ಪ್ರಧಾನ ಆಕರಗಳಿದ್ದವು.
ಮನರಂಜನೆ ಮತ್ತು ಜ್ಞಾನಾರ್ಜನೆಗೆ ಕಥಾ-ಕೀರ್ತನ
ಮತ್ತು ನಾಟಕಗಳನ್ನು ಬಿಟ್ಟರೆ ಇನ್ನೊಂದು ಪರ್ಯಾಯವೇ ಇರಲಿಲ್ಲ.
ಅವು ಏಕಮೇವಾದ್ವಿತೀಯವಾಗಿದ್ದವು. ಆದರೆ ಇವತ್ತು ಪರಿಸ್ಥಿತಿ ಹಾಗಿಲ್ಲ.
ಇವತ್ತು ಪೌರಾಣಿಕ ನಾಟಕಗಳೇ ಇರಲಿ, ಸಾಮಾಜಿಕ ನಾಟಕಗಳೇ ಇರಲಿ,
ಅವು ಇತರ ಮನರಂಜನಾ ಮಾಧ್ಯಮಗಳಿಂದ ಪ್ರಬಲವಾದ ಪ್ರತಿಸ್ಪರ್ಧೆಯನ್ನು ಎದುರಿಸಿಕೊಂಡಿರಬೇಕಾಗಿದೆ.
ಇವತ್ತಿನ ದಿನಗಳಲ್ಲಿ ಜನಗಳ ಮನರಂಜಿಸಲು ಮಾಧ್ಯಮಗಳು ಸರ್ವತೋಮುಖಿಯಾಗಿ ಕೆಲಸಮಾಡುತ್ತಿವೆ.
ಅವು ದಿನದ ೨೪ ಗಂಟೆಗಳ ಕಾಲ ಮತ್ತು ವಾರದ ಏಳೂ ದಿನ
ಅಂದರೆ  “೨೪x೭” ಫಾರ್ಮುಲಾದ ಅಡಿಯಲ್ಲಿ ಜನಗಳಿಗೆ ಮನರಂಜನೆ ನೀಡುತ್ತಿವೆ.
 ಈ ಮೊದಲು ಬದುಕಿನಲ್ಲಿ ಮನರಂಜನೆ ಇರುತ್ತಿತ್ತು.
ಆದರೆ ಈಗ ನಮ್ಮ  ಮಾಧ್ಯಮಗಳು ಬದುಕನ್ನೇ ಮನರಂಜನೆಯಾಗಿಸಿಬಿಟ್ಟಿವೆ.
ಗಂಡ-ಹೆಂಡತಿಯರ ಜಗಳದಿಂದ ಮೊದಲುಮಾಡಿಕೊಂಡು
ಅತ್ತೆ-ಸೊಸೆಯರ ಜಗಳದವರೆಗೆ ಎಲ್ಲವನ್ನೂ ತಂದು ಅವು ನಮ್ಮ ಕಣ್ಣೆದುರಿಗೆ
ಮತ್ತು ನಮ್ಮ ಕಿವಿಗಳ ಮೇಲೆ ಹಾಕುತ್ತಿವೆ
ದೂರದಲ್ಲಿರುವುದನ್ನೆಲ್ಲ ‘ದರ್ಶನ’ ಮಾಡಿಸುವ ಗುತ್ತಿಗೆಯನ್ನು
ಹಿಡಿದಿರುವ ದೂರದರ್ಶನದ ಡಬ್ಬಾಗಳು (ಪೆಟ್ಟಿಗೆಗಳು) ನಮ್ಮ-ನಿಮ್ಮಗಳ ಮನೆ-ಮಠಗಳನ್ನೇ ಸಿನೇಮಾ ಮಂದಿರ ಮತ್ತು ನಾಟಕಗೃಹಗಳನ್ನಾಗಿ ಮಾಡಿಬಿಟ್ಟಿವೆ. ಇಂಥ ವಿಪರೀತದ ಸಂದರ್ಭದಲ್ಲಿ
ನಾಟಕಗಳನ್ನು ನೆಚ್ಚಿಕೊಂಡು ಮತ್ತು ಕಚ್ಚಿಕೊಂಡು ಕುಳಿತುಕೊಳ್ಳುವುದು ತುಂಬ ಕಷ್ಟದ ಕೆಲಸ. ಆದರೂ ತುಮಕೂರು ಜಿಲ್ಲೆ ಮತ್ತು ಈ ಜಿಲ್ಲೆಯ ಕಲಾವಿದರು ರಂಗಭೂಮಿಯನ್ನು ಮತ್ತು ನಮ್ಮ ದೇಶದ ಸಾಂಸ್ಕೃತಿಕ ರಾಯಭಾರಿ ಮತ್ತು ಪ್ರತಿನಿಧಿಗಳಂತಿರುವ ಐತಿಹಾಸಿಕ ಹಾಗೂ ಪೌರಾಣಿಕ ನಾಟಕಗಳನ್ನು
ಜೀವಂತವಾಗಿರಿಸಲು ‘ಹರಸಾಹಸ’ ಮತ್ತು ‘ಹರಿಸಾಹಸ’ ಮಾಡುತ್ತಿರುವುದು
ನಿಜಕ್ಕೂ ಅಭಿನಂದನೀಯ ಮತ್ತು ಶ್ಲಾಘನೀಯ.
ತುಮಕೂರು ಜಿಲ್ಲೆಯ ಈ ನಮ್ಮ ಜನಗಳಿಗೆ ಕಲಾವಿದರನ್ನು ಬೆಳೆಸುವುದು, ಮತ್ತವರನ್ನು ಬಳಸುವುದು
ಹಾಗೂ ಅವರನ್ನು ಗೌರವಿಸುವುದು....., ಈ ಎಲ್ಲವೂ ಚೆನ್ನಾಗಿ ಗೊತ್ತು.
ಇವತ್ತು ರಂಗಭೂಮಿಯ ಇಬ್ಬರು ಹಿರಿಯ ಕಲಾವಿದರಿಗೆ ನೀವುಗಳು ಬೆಳ್ಳಿಕಿರೀಟದ ಗೌರವವನ್ನು ನೀಡಿರುವುದು ನಿಜಕ್ಕೂ ಹೆಮ್ಮೆಪಡುವಂಥ ಸಂಗತಿ. ಅದರಲ್ಲೂ ಹಾರ್ಮೋನಿಯಮ್ ಮಾಸ್ಟರ್
ಶ್ರೀ ಹೆಚ್. ಎಮ್. ರಂಗನಾಥಯ್ಯನವರು
ಮತ್ತು ಶ್ರೀ ಟಿ. ವೆಂಕಟೇಶಯ್ಯನವರು ಗುರು-ಶಿಷ್ಯರು. ಗುರು-ಶಿಷ್ಯರಿಬ್ಬರಿಗೆ ಏಕಕಾಲದಲ್ಲಿ
ಒಂದೇ ವೇದಿಕೆಯ ಮೇಲೆ ಬೆಳ್ಳಿಕಿರೀಟಧಾರಣೆ ಮಾಡಿರುವುದು
ನಿಜಕ್ಕೂ ಒಂದು ಅವಿಸ್ಮರಣೀಯ ಮತ್ತು ಪುನಃ ಪುನಃ ಸ್ಮರಣೀಯ ಕ್ಷಣ!!
ನಮಗೆ, ಈ ವೇದಿಕೆಯಲ್ಲಿ ರಂಗನಾಥಯ್ಯನವರು ದ್ರೋಣರಾಗಿ ಮತ್ತು ವೆಂಕಟೇಶಯ್ಯನವರು
ಅರ್ಜುನನಾಗಿ ಕಾಣುತ್ತಿದ್ದಾರೆ. ಇವತ್ತು ಈ ವೇದಿಕೆಯಲ್ಲಿ
ದ್ರೋಣಾರ್ಜುನರ ಉಪಾಧಿಯಲ್ಲಿರುವ ಗುರು-ಶಿಷ್ಯರಿಬ್ಬರಿಗೂ “ಸಮಾನ ಗೌರವ” ದೊರಕಿದೆ.
ಇಂಥ ಒಂದು ಅಪರೂಪದ ಮತ್ತು ಅವಿಸ್ಮರಣೀಯ ಅಭಿನಂದನಾ ಸಮಾರಂಭವನ್ನು
ಸಂಯೋಜಿಸಿದ ಹೆಬ್ಬೂರಿನ ತುಮಕೂರು ತಾಲ್ಲೂಕು ಕಲಾವಿದರ ಸಾಂಸ್ಕೃತಿಕ ಸಂಶೋಧನಾ ಸಂಸ್ಥೆ,
 ಮಾಗಡಿ ತಾಲ್ಲೂಕಿನ ತಿಪ್ಪಸಂದ್ರ ಹೋಬಳಿಯ ಹೊನ್ನಾಪುರದ ಶ್ರೀ ನಾಗಲಕ್ಷ್ಮೀ ರಂಗಕೀರ್ತನ ಸಂಘ, ಶ್ರೀ ಹೆಚ್. ಎಮ್. ರಂಗನಾಥಯ್ಯ ಮತ್ತು ಶ್ರೀ ಟಿ. ವೆಂಕಟೇಶಯ್ಯ ಇವರುಗಳ ಅಭಿಮಾನಿ ಬಳಗಕ್ಕೆ ಹಾಗೂ ತುಮಕೂರು ಜಿಲ್ಲೆಯ ಎಲ್ಲ ಕಲಾವಿದರಿಗೂ ಮತ್ತು ಕಲಾಭಿಮಾನಿಗಳಿಗೂ ನಾವು ಹೃತ್ಪೂರ್ವಕವಾಗಿ ಶುಭಹಾರೈಸುತ್ತೇವೆ” ಎಂದು ಹೇಳಿದರು.
ಸಮಾರಂಭದಲ್ಲಿ ವಾಲ್ಮೀಕಿ ಪೀಠದ ಶ್ರೀ ಸಂಜಯ್‌ಕುಮಾರ್ ಸ್ವಾಮಿಗಳು,
ಚಿಕ್ಕಮ್ಮ ದೇವಸ್ಥಾನದ ಪಾಪಣ್ಣನವರು, ಸಂಸದ ಶ್ರೀ ಎಸ್. ಪಿ. ಮುದ್ದಹನುಮೇಗೌಡರು,
ಶ್ರೀ ಹೆಚ್. ನಿಂಗಪ್ಪನವರು, ಗಂಗರಾಜು, ಪಾಂಡುರಂಗಶೆಟ್ಟರು
ಹಾಗೂ ಇವರೇ ಮೊದಲಾದ ಗಣ್ಯಮಾನ್ಯರು ಉಪಸ್ಥಿತರಿದ್ದು ಕಲಾವಿದರಿಗೆ ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ೧೪ ವರುಷದ ಒಳಗಿನ ಮಕ್ಕಳು
 ಶ್ರೀ ಸುಭದ್ರಾ ಕಲ್ಯಾಣ (ಪಾರ್ಥವಿಜಯ) ಎಂಬ ಪೌರಾಣಿಕ ನಾಟಕದ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರವು
ಕಲಾಭಿಮಾನಿಗಳಿಂದ ಕಿಕ್ಕಿರಿದು ತುಂಬಿಕೊಂಡಿತ್ತು.